ರಚನೆ : ಶ್ರೀಪಾದರಾಜರು

ಗಾಯಕ : ವಿದ್ಯಾಭೂಷಣ

ಕಾಡ ಬೆಳದಿಂಗಳು ಈ ಸಂಸಾರ
ಕತ್ತಲೆ ಬೆಳದಿಂಗಳು ||ಪಲ್ಲವಿ||

ಉಂಟಾದ ಕಾಲಕ್ಕೆ ನೆಂಟರು ಇಷ್ಟರು
ಬಂಟರಾಗಿ ಬಂದು ಬಾಗಿಲ ಕಾಯ್ವರು
ಉಂಟಾದತನ ತಪ್ಪಿ ಬಡತನ ಬಂದರೆ
ಒಂಟೆಯಂತೆ ಕತ್ತ ಮೇಲಕೆ ಎತ್ತುವರು ||೧||

ಏರುವ ದಂಡಿಗೆ ನೂರಾಳು ಮಂದಿಯು
ಮೂರು ದಿನದ ಭಾಗ್ಯ ಝಣಝಣವು
ಮೂರಾರು ಸಾವಿರ ದಂಡವ ತೆತ್ತರೆ
ರಂಗವಿಠಲನನ್ನೆ ಸರಿ ಎಂಬರಯ್ಯ ||೨||

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.