ಕವಿ : ಅಂಬಿಕಾತನಯದತ್ತ
ಕವನ ಸಂಕಲನ : ಹೃದಯ ಸಮುದ್ರ

ಅವತರಿಸು ಬಾ ನಾರಾಯಣಾ
ಎತ್ತೆನ್ನ ಮೇಲಕೆ ಚಿದ್ಘನಾ
ಈ ಜೀವವಾಗಲಿ ಪಾವನಾ

ಈ ಪ್ರಾಣ ತನು ಮನ ದೇವನಾ
ಹಗಲಿರುಳು ಮಾಡಲಿ ಸೇವನಾ
ಅಗಹುದು ಭಗವಜ್ಜೀವನಾ

೩.

ಅತ್ಯಂತ ನಿರ್ಮಲ ಪ್ರೇಮವು
ಅದು ಸಹಜ ಜೀವನ ಧಾಮವು
ಅಲ್ಲಿರುವ ಅನ್ನವೆ ಸೋಮವು

2 thoughts on “ಅವತರಿಸು ಬಾ”

  1. ಆತ್ಮದ ಹಂಬಲವನ್ನು ಹೇಳುವ ಈ ಗೀತೆಯನ್ನು ಕೇಳಿದಾಗ, ಮನಸ್ಸಿಗೆ ಅಗಾಧ ಶಾಂತಿಯ ಅನುಭವವಾಗುತ್ತದೆ.

  2. ಕಾಕಾ, ಈ ಕವನವನ್ನು ತುಂಬಾ ಹಿಂದೆ, ಆಕಾಶವಾಣಿಯಲ್ಲಿ , ಎಚ್.ಕೆ.ನಾರಾಯಣ ಅವರ ದನಿಯಲ್ಲಿ ಕೇಳಿದ್ದೇನೆ. ಈಚೆಗೆ ಯಾವ ಹಾಡುಗಾರರ ದನಿಯಲ್ಲೂ ಇದನ್ನು ಕೇಳಿಲ್ಲ.

Leave a Reply to sunaath Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.