ಬರದೆ ಹೋದೆ ನೀನು – ನಿಸಾರ್ ಅಹಮದ್

ಕವಿ – ನಿಸಾರ್ ಅಹಮದ್ ಸಂಗೀತ – ಸಿ.ಅಶ್ವಥ್ ಗಾಯಕರು – ಪುತ್ತೂರು ನರಸಿಂಹ ನಾಯಕ್, ಇಂದು ವಿಶ್ವನಾಥ್ ಹಾಡು ಕೇಳಿ ಈ ದಿನಾಂತ ಸಮಯದಲಿ ಉಪವನ ಏಕಾಂತದಲಿ ಗೋಧೂಳಿ ಹೊನ್ನಿನಲಿ ಬರದೆ ಹೋದೆ ನೀನು ಮರೆತು ಹೋದೆ ನೀನು ನಾ ಬಿಸುಸುಯ್ಯುವ ಹಂಬಲವೋ ಶುಭ ಸಮ್ಮಿಲನದ ಕಾತರವೋ ಬಾ ಇನಿಯ ಕರೆವೆ ನೊಂದು ಬರದೆ Read More