ಉದಯ ಟಿವಿ ಮತ್ತು someವೇದನೆ

ಉದಯ ಟಿವಿ ವೀಕ್ಷಕರಿಗೆ ಎರಡು ಸಂತೋಷದ ಸುದ್ದಿಗಳಿವೆ.ಉದಯ ಟಿವಿಯಲ್ಲಿ ಕೊನೆಗೂ “ಸಂವೇದನೆ” ಎಂಬ ಒಂದು ಉತ್ತಮ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಹಿಂದೆ ಶೈಲಜಾ ಸಂತೋಷ್ ನಡೆಸಿಕೊಡುತ್ತಿದ್ದ “ಪರಿಚಯ” ಕಾರ್ಯಕ್ರಮದ ಮಾದರಿಯದು. ಈ ಬಾರಿ ಇದನ್ನು ಈಶ್ವರ ದೈತೋಟ ನಡೆಸಿಕೊಡುತ್ತಿದ್ದಾರೆ. ಶೈಲಜಾ ಸಂತೋಷ್ ಸಾವಿರಕ್ಕೂ ಹೆಚ್ಚು ಕಂತುಗಳಲ್ಲಿ ಬಹಳಷ್ಟು ಪ್ರಮುಖರನ್ನು ಮಾತಾಡಿಸಿರುವುದರಿಂದ ದೈತೋಟರ ಕೆಲಸ ಕಷ್ಟವಿದೆ. ಈವರೆಗೆ Read More