ತಕ್ಕಡಿಯಿಂದ ತಂಬೂರಿಯ ತನಕ

ಕವಿ : ಜಿ.ಎಸ್.ಶಿವರುದ್ರಪ್ಪ ಸಂಕಲನ : ನೂರು ಕವಿತೆಗಳು ತಕ್ಕಡಿಯಿಂದ ತಂಬೂರಿಯ ತನಕ ಸಹಧರ್ಮಿಣಿಯ ಮೂಗುತಿಯ ಮಿನುಗು, ತಂಬೂರಿಯಿಂದ ತುಂಬುವತನಕ ಹಾಡಿನ ಮೊಳಗು. ತಕ್ಕಡಿಯಲ್ಲಿ ತೂಗಿದನು ಇಹದ ಸರುಕೆಲ್ಲವನು ಈ ವ್ಯಾಪಾರಿ. ಗೊತ್ತಾಗಲಿಲ್ಲ ವೈಕುಂಠಕೆ ದಾರಿ. ‘ದಾರಿ ಯಾವುದಯ್ಯಾ ವೈಕುಂಠಕೆ?’ ಪ್ರಶ್ನೆಗುತ್ತರವಾಗಿ ಮೊಳಗಿತ್ತು ಒಳಗಿಂದಲೇ ಮರುಪ್ರಶ್ನೆ ; ‘ಯಾರು ಹಿತವರು ನಿನಗೆ ಈ ಮೂವರೊಳಗೆ ನಾರಿಯೋ? Read More