ಕನ್ನಡವೆಂದರೆ….

ಕವಿ – ಕೆ. ಎಸ್ ನಿಸಾರ್ ಅಹಮದ್ ಕನ್ನಡವೆಂದರೆ ಬರಿ ನುಡಿಯಲ್ಲ, ಹಿರಿದಿದೆ ಅದರರ್ಥ ; ಜಲವೆಂದರೆ ಕೇವಲ ನೀರಲ್ಲ. ಅದು ಪಾವನ ತೀರ್ಥ. ಕನ್ನಡವೆಂದರೆ ಬರಿ ನಾಡಲ್ಲ ; ಭೂಪಟ, ಗೆರೆ, ಚುಕ್ಕೆ ; ಮರವೆಂದರೆ ಬರಿ ಕಟ್ಟಿಗೆಯೆ? ಶ್ರೀಗಂಧದ ಚಕ್ಕೆ. ಕನ್ನಡ ಬರಿ ಕರ್ನಾಟಕವಲ್ಲ ಅಸೀಮ, ಅದು ಅದಿಗಂತ ; ದೇವರು ಕೇವಲ Read More