ನಾನು ಕೊಂದ ಗಿಡ!
ನಿನ್ನೆ ಸಂಜೆ ದಿನಸಿ ಪದಾರ್ಥಗಳನ್ನು ತಳ್ಳುಗಾಡಿಗಳಲ್ಲಿ ತುಂಬಿಕೊಳ್ಳುತ್ತಿದ್ದೆ. ತರಕಾರಿಗಳು ಎಂದಿನಂತಿಲ್ಲದೆ ಬಹಳ ಕಡಿಮೆ ಪ್ರಮಾಣದಲ್ಲಿ ಇದ್ದವು. ಅವೂ ಕೂಡ ತಾಜಾ ಇರಲಿಲ್ಲ. ಕ್ಯಾಬೇಜ್, ಕಾಲಿಫ್ಲವರಿಗೆ ತುಂಬಾ ರಾಸಾಯನಿಕ ಸಿಂಪಡಿಸಿರುತ್ತಾರೆ, ದ್ರಾಕ್ಷಿಯಂತೂ ವಿಷದಲ್ಲಿಯೇ ಬೆಳೆಯುವ ಹಣ್ಣು ಎಂದು ಬರೆದು, ಪೆಜತ್ತಾಯರು ಬೇರೆ ಹೆದರಿಸಿದ್ದರು. ಇಲ್ಲಿ ಬೆಳೆಯುವ ಸೊಪ್ಪುಗಳಿಗೆಲ್ಲ ಏನೋ ರೋಗ ಬಂದಿದೆಯಂತೆ ಎಂದು ಎರಡು ದಿನದ ಹಿಂದೆ ಟೀವಿ ವಾರ್ತೆಯಲ್ಲಿ ಬಂದಿತ್ತು. Read More