ಮೋಹನ ಮುರಲಿ – ಗೋಪಾಲಕೃಷ್ಣ ಅಡಿಗ

ಕವಿ – ಗೋಪಾಲಕೃಷ್ಣ ಅಡಿಗ ೧. ರತ್ನಮಾಲಾ ಪ್ರಕಾಶ್ – ಸಂಗೀತ:ಮೈಸೂರು ಅನಂತಸ್ವಾಮಿ ೨. ರಾಜು ಅನಂತಸ್ವಾಮಿ,ಸಂಗೀತಾ ಕಟ್ಟಿ – ಸಂಗೀತ:ಮನೋ ಮೂರ್ತಿ ಯಾವ ಮೋಹನ ಮುರಲಿ ಕರೆಯಿತು ದೂರ ತೀರಕೆ ನಿನ್ನನು? ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು? ಹೂವು ಹಾಸಿಗೆ ಚಂದ್ರ ಚಂದನ ಬಾಹುಬಂಧನ ಚುಂಬನ; ಬಯಕೆ ತೋಟದ ಬೇಲಿಯೊಳಗೆ ಕರಣಗಣದೀ ರಿಂಗಣ; Read More

ನುಡಿಹಬ್ಬದ ಕೊರಗುಗಳು

ಅನಿವಾಸಿಗಳು ಹಣಕಾಸಿನ ವಿಷಯದಲ್ಲಿ ಭಾಗ್ಯವಂತರೆಂದು ಕರುಬುವವರೇ ಹೆಚ್ಚು.  ಆದರೆ ಕೆಲವು ವಿಷಯಗಳಲ್ಲಿ ಅವರಷ್ಟು ದುರದೃಷ್ಟವಂತರೇ ಇಲ್ಲವೆಂದು ನನ್ನ ಭಾವನೆ.  ಸಡಗರದಲ್ಲಿ, ವೈಭವದ ನಡುವೆ ನಡೆದ ಅಕ್ಕನ ಮಗಳ ಮದುವೆಯನ್ನು ಕಂಪ್ಯೂಟರಿನಲ್ಲಿ ಸ್ಕ್ಯಾನ್ ಆಗಿ ಬಂದ ಚಿತ್ರಗಳ ಮೂಲಕ ಕಂಡು ಸಂಭ್ರಮಪಡುವ ನಮ್ಮ ನಿರಾಸೆ,ನಿಟ್ಟುಸಿರು ಯಾರಿಗೆ ಅರ್ಥವಾಗುತ್ತದೆ? ಅಪ್ಪ,ಅಮ್ಮನ ಶ್ರಾದ್ಧದ ದಿನ ಮನಸ್ಸನ್ನು ಸುತ್ತಿಕೊಳ್ಳುವ ಪಾಪಪ್ರಜ್ಞೆಯಿಂದ ಅಂದು ಊಟ ಬೇಕೆನ್ನಿಸುವುದಿಲ್ಲ. ಹಬ್ಬಹುಣ್ಣಿಮೆಗಳಲ್ಲಂತೂ ಮನಸ್ಸಿನ ಕತ್ತಲೆ Read More

ಕಲ್ಲರಳಿ ಹೂವಾಗಿ – ಕಲ್ಲರಳಿ

ಚಿತ್ರ – ಕಲ್ಲರಳಿ ಹೂವಾಗಿ (೨೦೦೬) ಸಾಹಿತ್ಯ ಮತ್ತು ಸಂಗೀತ – ಹಂಸಲೇಖ ಗಾಯಕರು – ಹೇಮಂತ್ ಮತ್ತು ಸಂಗಡಿಗರು ಹಾಡು ಕೇಳಿ ಕಲ್ಲರಳಿ ಹೂವಾಗಿ ಹೂವರಳಿ ಹೆಣ್ಣಾಗಿ ಸೊಗಡಿನ ಮಣ್ಣಿನ ಮಗಳಾಗಿ ಭಾಗ್ಯದ ಬಾಳಿನ ಬಳೆಗಾಗಿ ಘಲ್ಲೆಂದಳು ಎದೆಯಲಿ ಪದವಾಗಿ ||ಪ|| ಕಲ್ಲರಳಿ ಹೂವಾಗಿ ಹೂವರಳಿ ಹೆಣ್ಣಾಗಿ ಸೊಗಡಿನ ಮಣ್ಣಿನ ಮಗಳಾಗಿ ಅರಿಶಿನ ಕುಂಕುಮ Read More

ಮುಂಜಾನೆಯ ಮಂಜು – ದುಂಬಿ ದುಂಬಿ

ಚಿತ್ರ: ಮುಂಜಾನೆಯ ಮಂಜು -(೧೯೯೩) ಸಾಹಿತ್ಯ,ಸಂಗೀತ- ಹಂಸಲೇಖ ಗಾಯಕರು – ಚಿತ್ರ, ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಡು ಕೇಳಿ ದುಂಬಿ ದುಂಬಿ ದುಂಬಿ ದುಂಬಿ ದೂರ ಹೋಗು ದುಂಬಿ ಆಯಿತು ಸಾಯಂಕಾಲ ಮಲ್ಲೆ ಮಲ್ಲೆ ಮಲ್ಲೆ ಮಲ್ಲೆ ಇಂದು ರಾತ್ರಿ ಇಲ್ಲೆ ನಿಂತರೆ ಅನುಕೂಲ ಆಗದು ಹೋಯ್ ಆಗದು ಹೋಯ್ ಹಾಗಾಗದು ಹೋಯ್ ಜಾಣನಾಗಿ ಊರು ಸೇರಿಕೊ ಮಲ್ಲೆ Read More