ಮರೆಯಾದ ಮಾಣಿಕ್ಯ

‘ವಂಶವೃಕ್ಷ’ದಿಂದ ಕುಡಿಯೊಡೆಯಿತು ವಿಷ್ಣು ಎಂಬ ಪ್ರತಿಭೆ ಚಿತ್ರ ಪ್ರಪಂಚ ಪಾವನವಾಯಿತು ಪ್ರತಿಫಲಿಸಿ ಅದರ ಪ್ರಭೆ ಪುಟ್ಟಣ್ಣನವರ ದಕ್ಷ ನಿರ್ದೇಶನ ಪುಟ ಪಡೆಯಿತು ಅಪ್ಪಟ ಚಿನ್ನ ‘ನಾಗರಹಾವಿನ’ ರಾಮಾಚಾರಿಯನ್ನ ಎಂದಿಗಾದರೂ ಮರೆವುದುಂಟೇನಣ್ಣ? ತುಂಟತನದಲಿ ಮಿನುಗುವ ಕಣ್ಣು ಸಂಪಿಗೆ ಮೂಗು, ಕೆಂಪನೆ ಬಣ್ಣ ಎಡಗೈ ಬೀಸುತ ನಡೆವುದೇ ಚೆನ್ನು ಸಾಹಸಸಿಂಹನ ಬೆನ್ನ ಹಿಂದೆ ಅಭಿಮಾನಿ ಗಣ ಮನೆಯೂ ಬೆಳಗಲು Read More

ಒಂದು ಮಣ್ಣಿನ ಜೀವ

ಕವಿ : ಎಚ್. ಎಸ್. ವೆಂಕಟೇಶಮೂರ್ತಿ ಗಾಯಕ : ಸಿ. ಅಶ್ವಥ್ ಆಲ್ಬಮ್ : ತೂಗುಮಂಚ ಹಾಡು ಕೇಳಿ ಒಂದು ಮಣ್ಣಿನ ಜೀವ ಎಂದೂ ಮಣ್ಣಿನಲ್ಲಿಯೇ ಉಳಿಯದು ಸಣ್ಣ ಸಸಿಯೇ ಬೆಳೆದು ಬೇರಿಗೆ ಪಾರಿಜಾತವ ಸುರಿವುದು ನೀರು ತುಂಬಿದ ಮಣ್ಣ ಪಾತಿಯೇ ಕಂದರಿಗೆ ಕದಲಾರತಿ ನೂರು ಗುಡಿಗಳ ದೀಪ ವೃಕ್ಷವೇ ಅಮ್ಮನೆತ್ತುವ ಆರತಿ ಹಕ್ಕಿಪಕ್ಕಿಯ ಬಣ್ಣದಕ್ಷತೆ Read More

ಶಾಲ್ಮಲಾ – ಚಂಪಾ

ಕವಿ – ಚಂದ್ರಶೇಖರ ಪಾಟೀಲ ಸಂಗೀತ – ಸಿ. ಅಶ್ವಥ್ ಗಾಯಕ – ಸಿ. ಅಶ್ವಥ್ ಹಾಡು ಕೇಳಿ ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಒಳಗೊಳಗೇ ಹರಿಯುವವಳು ಜೀವ ಹಿಂಡಿ ಹಿಪ್ಪೆ ಮಾಡಿ ಒಳಗೊಳಗೇ ಕೊರೆಯುವವಳು ಸದಾ…. ಗುಪ್ತಗಾಮಿನಿ ನನ್ನ ಶಾಲ್ಮಲಾ| ಹಸಿರು ಮುರಿವ ಎಲೆಗಳಲ್ಲಿ ಬಸಿರ ಬಯಕೆ ಒಸರುವವಳು ತುಟಿ ಬಿರಿಯುವ ಹೂಗಳಲ್ಲಿ ಬೆಂಕಿ Read More

ಅಲ್ಲಮ, ಮುಕೇಶ್ ಮತ್ತು ಕಿಶೋರ್

ಬೆಟ್ಟಕ್ಕೆ ಚಳಿಯಾದಡೆ ಏನ ಹೊದಿಸುವಿರಯ್ಯ ! ಬಯಲು ಬತ್ತಲೆಯಾದಡೆ ಏನನುಡಿಸುವರಯ್ಯ ? ಭಕ್ತನು ಭವಿಯಾದಡೆ ಏನನುಪಮಿಸುವೆನಯ್ಯ – ಗುಹೇಶ್ವರ ? ಅಲ್ಲಮ ಪ್ರಭುವಿನ ಈ ವಚನ ನನ್ನಲ್ಲಿ ಮೂಡಿಸಿರುವ ಬೆರಗು ಅಪಾರ. ಅಲ್ಲಮನ ಇತರ ವಚನಗಳಿಗಿಂತ ಸುಲಭವಾಗಿ ಅರ್ಥವಾಗುವಂತೆಯೇ ಇದೆ. ಬೆಟ್ಟಕ್ಕೆ ಚಳಿಯಾದರೆ ಹೊದಿಸುವುದೇನು? ಬಯಲಿನ ಬೆತ್ತಲೆ ಮುಚ್ಚಲು ಹೊಚ್ಚುವುದೇನು? ಎಲ್ಲಾ ತಿಳಿದ ಭಕ್ತನೇ ಭವಿಯಾಗಿ Read More