ಪ್ರೀತಿಯ ಕವಿಗೊಂದು ಇಮೇಲು!

ಕವಿಗಳೇ, ಇಲ್ಲಿಂದ ಹೋದಮೇಲೆ ನಿಮ್ಮಿಂದ ಸುದ್ದಿಯಿಲ್ಲ, ಸಮಾಚಾರ ತಿಳಿಯೋಣವೆಂದರೆ ಈಗ ಬಳೆಗಾರ ಬರುವುದಿಲ್ಲ ಭವಾನಿ ಕಂಗನ್, ಮಹಿಳಾ ಬ್ಯಾಂಗಲ್ ಬಂದ ಮೇಲೆ ಅವನಿಗೂ ಕೆಲಸವಿಲ್ಲ, ಪಾಪ! ಪತ್ರ ವ್ಯವಹಾರಕ್ಕೂ ಪುರಸೊತ್ತಿಲ್ಲದ ಹೊತ್ತಲ್ಲಿ ಈಮೇಲೇ ಮೇಲೆನಿಸಿತು. ನಾವು ಕ್ಷೇಮ, ನೀವು ಹೇಗಿದ್ದೀರಿ? ಮೊನ್ನೆ ಊರಿಗೆ ಬಂದಿದ್ದಾಗ ನಿನ್ನ ಮನೆಯ ಮುಂದೆಲ್ಲ ಸುತ್ತಿಸುಳಿದೆ ; ಜಗಲಿಯಲ್ಲಿ ಅಕ್ಕಿ ಆರಿಸುತ್ತಾ Read More

ಮತ್ತೊಂದು ಜನುಮ ದಿನ – ಶುಭಾಶಯಗಳು!

ಜೂನ್ ೨೩. ಹಂಸಲೇಖ ಜನ್ಮದಿನ. ಹಂಸಲೇಖ ಅವರಿಗೆ ಹಾರ್ದಿಕ ಶುಭಾಶಯಗಳು! ಚಿತ್ರಕೃಪೆ : ಮೀರಾ ಕೃಷ್ಣ “ಋತುಗಳ ಚಕ್ರವು ತಿರುಗುತ ಇರಲು, ಕ್ಷಣಿಕವೇ ಕೋಗಿಲೆ ಗಾನದ ಹೊನಲು” – ಎ೦ಬ೦ತೆ ಚಿತ್ರಾನ್ನ ಚಿತ್ರಾನ್ನಗಳ ನಡುವೆ ಹ೦ಸಲೇಖರ ಸಾಹಿತ್ಯ ಸ೦ಗೀತ ಸುಧೆಯ ಮೃಷ್ಟಾನ್ನ ಮತ್ತೆ ಎ೦ದೋ ಎ೦ಬ ಕಾತರ ಜಾರಿಯಲ್ಲಿದೆ…” ದಟ್ಸ್ ಕನ್ನಡದಲ್ಲಿ, ಪ್ರಶಾಂತ್ ಅವರ ಲೇಖನದ Read More

ಪೋಲಿ ಹುಡುಗ – ಹಂಸಲೇಖ

 ಜೂನ್ ೨೩. ಹಂಸಲೇಖ ಜನ್ಮದಿನ. ಹಂಸಲೇಖ ಅವರಿಗೆ ಹಾರ್ದಿಕ ಶುಭಾಶಯಗಳು! ಚಿತ್ರ – ಪೋಲಿ ಹುಡುಗ (೧೯೮೯) ಸಾಹಿತ್ಯ ಮತ್ತು ಸಂಗೀತ – ಗಾಯಕರು – ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಸಂಗಡಿಗರು ಚಿತ್ರಕೃಪೆ : ಮೀರಾ ಕೃಷ್ಣ ಜನನ ಮರಣಗಳೆರಡು ಕುರುಡು ಮುಂದೆ ಹೋಗದು ಹಿಂದೆ ಬಾರದು ನಿಂತಲ್ಲಿ ನಿಲ್ಲದು ಸ್ನೇಹ ಪ್ರೀತಿಗಳೆರಡು ಕುರುಡು ದೂರ ಹೋಗದು ಬೇರೆಯಾಗದು Read More

ಬಾ ಸವಿತಾ! – ಮಾಸ್ತಿ ವೆಂಕಟೇಶ ಅಯ್ಯಂಗಾರ್

ರಚನೆ : ಮಾಸ್ತಿ ವೆಂಕಟೇಶ ಅಯ್ಯಂಗಾರ್ (ಶ್ರೀನಿವಾಸ) ಬಾ ಸವಿತಾ ಬಾ ಸವಿತಾ ಒಳಗಿನ ಕಣ್ಣನು ಮುಚ್ಚಿಸಿವೊಮ್ಮೆ ತಿಳಿವಿಗೆ ಬಣ್ಣವ ಹಚ್ಚಿಸಿವೊಮ್ಮೆ ಒಳಿತಲ್ಲದುದೆ ಒಳಿತೆಂಬುದರ ಚಳಕವೆಲ್ಲಕೆ ವಿನಾಶವ ತಾ ಬಾ ಸವಿತಾ ಬಾ ಸವಿತಾ ಬಾ ಸವಿತಾ ನೆಲೆಯಿಂದ ಹೊರಟು ಅಲೆ ಅಲೆ ಅಲೆ ಅಲೆ ಛಲ ತೊಟ್ಟ ಮಲ್ಲ, ವಾಹಿನಿ ಬಾ ನಿಲವಿಲ್ಲಾ ಜಗದಿ Read More

ಮಾತಾಡ್ ಮಾತಾಡ್ ಮಲ್ಲಿಗೆ!

ಪ್ರಪಂಚಾದ್ಯಂತ ಇರುವ ಜನರು ‘ಹಣ ಉಳಿಸುವುದು ಹೇಗೆ?’, ‘ಇರುವ ಹಣವನ್ನು ಕಳೆಯದೆ ಬೆಳೆಸುವುದು ಹೇಗೆ?’ ‘ಮೈ ಕರಗಿಸುವುದು ಹೇಗೆ?’, ‘ದಷ್ಟಪುಷ್ಟ ಮೈ ಬೆಳೆಸುವುದು ಹೇಗೆ?’, ‘ಸಂತೆಯಲ್ಲಿ ಕುಂತರೂ ಏಕಾಂತ ಸಾಧಿಸುವುದು ಹೇಗೆ?’, ‘ಯೋಗ ಕಲಿಯುವುದು ಹೇಗೆ?’, ‘ಓದುವುದು ಹೇಗೆ?’, ‘ಓದಿದ್ದನ್ನು ಮರೆಯದೆ ಇರುವುದು ಹೇಗೆ?’, ‘ಅದನ್ನು ಕಲಿಯುವುದು ಹೇಗೆ?’,`ಇದನ್ನು ಮರೆಯುವುದು ಹೇಗೆ?’ ‘ಎಂದೋ ಕಲಿತ ಯಾವುದರಿಂದಲೋ Read More