ಕಾಯಿಸುವ ಹುಡುಗರನು ಯಾರೂ ಪ್ರೀತಿಸಬಾರದು

ಈ ಪ್ರಪಂಚದಲ್ಲಿ ಯಾರುಯಾರಿಗೋ, ಎಷ್ಟೆಷ್ಟೋ ವಿಧದ ಕಷ್ಟಗಳಿರಬಹುದು.  ಇದು ಅಂತಹ ದೊಡ್ಡ ಕಷ್ಟವೇನೂ ಅಲ್ಲ.  ಆದರೆ ಕಷ್ಟ ಎಂದು ಹೇಳಲೂ ಆಗದಂತಹ, ಅನುಭವಿಸಲೂ ಆಗದಂತಹ ಬಿಸಿತುಪ್ಪದಂತಹ ಕಷ್ಟ.  ಅದು ಕಾಯುವ ಕಷ್ಟ.  ಗಡಿಯಾರದ ಮುಳ್ಳುಗಳು ಮುಂದೆ ಸರಿಯುವುದನ್ನೇ ನೋಡುತ್ತಾ, ಕಾಯುವುದು ಮತ್ತು ಸಾಯುವುದು ಎರಡೂ ಒಂದೇ ಎಂಬ ಮಾತು ಅತಿಶಯೋಕ್ತಿ ಅನ್ನಿಸಿದರೂ, ಯಾರನ್ನಾದರೂ, ಯಾವುದಕ್ಕಾದರೂ ಬಹಳ Read More

ಪ್ರೀತಿ ಪ್ರೇಮ ಪ್ರಣಯ – ಸುಂದರ ಲೋಕವಿದು

ಸಾಹಿತ್ಯ – ಕಲ್ಯಾಣ್ ಸಂಗೀತ – ಮನೋಮೂರ್ತಿ ಗಾಯಕಿ – ಚಿತ್ರ   ಹಾಡು ಕೇಳಿ – ಸುಂದರ ಸುಂದರ ಲೋಕವಿದು ಸರಿಗಮಗಳೇ ಇಲ್ಲಿ ಇಂಚರ ಸೂರ್ಯ ಚಂದ್ರ ಚುಕ್ಕಿಗಳೇ ಈ ಪ್ರಕೃತಿಗೊಂದು ಉಂಗುರ ಹಗಲಿಗೆ ಬೆಳಕಿನ ಪಲ್ಲವಿ ಇರುಳಿಗೆ ನೆರಳಿನ ಪಲ್ಲವಿ ಬೆಳಕು ನೆರಳಿನ ನಡುವಲಿ ಈ ಕಾಲವೇ ಪ್ರೀತಿಯ ಪಲ್ಲವಿ ನೂರು ದಿಕ್ಕುಗಳು Read More

ಕುವೆಂಪು – ಆನಂದಮಯ

ಸಾಹಿತ್ಯ : ಕುವೆಂಪು ಆಲ್ಬಂ : ಭಾವಬಿಂದು ಸಂಗೀತ : ಸಿ.ಅಶ್ವಥ್ ಗಾಯಕ : ಶಿವಮೊಗ್ಗ ಸುಬ್ಬಣ್ಣ        ಹಾಡು ಕೇಳಿ – ಆನಂದಮಯ ಈ ಜಗಹೃದಯ ಏತಕೆ ಭಯ ಮಾಣೊ ಸೂರ್ಯೋದಯ ಚಂದ್ರೋದಯ ದೇವರ ದಯ ಕಾಣೊ ಬಿಸಿಲಿದು ಬರೀ ಬಿಸಿಲಲ್ಲವೊ ಸೂರ್ಯನ ಕೃಪೆ ಕಾಣೊ ಸೂರ್ಯನೋ ಬರೀ ರವಿಯಲ್ಲವೊ ಆ ಭ್ರಾಂತಿಯ ಮಾಣೊ ರವಿವದನವೇ Read More

ಹೂವು ಹಣ್ಣು – ನಿಂಗಿ ನಿಂಗಿ

ಹೂವು ಹಣ್ಣು -೧೯೯೬ ಸಾಹಿತ್ಯ ಮತ್ತು ಸಂಗೀತ: ಹಂಸಲೇಖ ಗಾಯಕ: ಸಿ. ಅಶ್ವಥ್ ಮತ್ತು ಸಂಗಡಿಗರು ಹಾಡು ಕೇಳಿ –  ಹೊಯ್ಯಾರೆ ಹೊಯ್ಯ ಹೊಯ್ಯಾರೆ ಹೊಯ್ಯ ಹೊಯ್ಯಾರೆ ಹೊಯ್ಯಾರೆ ಹೊಯ್ ನಿಂಗಿ ನಿಂಗಿ ನಿಂಗಿ ನಿಂಗಿ ನಿದ್ದಿ ಕದ್ದೀಯಲ್ಲೆ ನಿಂಗಿ ನಿಂಗಿ ನಿಂಗಿ ನಿಂಗಿ ನಿಂಗಿ ಆಸಿ ಎದ್ದೀತಲ್ಲೆ ನಿಂಗಿ ಚಂದಾನ ಚಂದ್ರ – ಹೊಯ್ಯಾರೆ Read More

ನಿನ್ನೊಲುಮೆ ನಮಗಿರಲಿ ತಂದೆ

ಮೈಯ ಕೊಟ್ಟಿರಿ ಮಾಟ ಕೊಟ್ಟಿರಿ ತಿದ್ದಿದಿರಿ ಕಗ್ಗಲ್ಲನು ನಿಮ್ಮ ಮೋಹಕ ದನಿಯ ಕೊರಳಲಿ ಇಟ್ಟು ಕಾಯ್ದಿರಿ ನನ್ನನು ಬನ್ನಿ ಹರಸಿರಿ ತಂದೆಯೇ ಆಸೀನರಾಗಿರಿ ಮುಂದೆಯೇ..! ಇವು ಗಾಯಕ ರಾಜು ಅನಂತಸ್ವಾಮಿಯವರು, ತಮ್ಮ ತಂದೆ ದಿವಂಗತ ಮೈಸೂರು ಅನಂತಸ್ವಾಮಿಯವರ ಸವಿ ನೆನಪಿಗಾಗಿ ಕವಿ ಲಕ್ಷೀನಾರಾಯಣ ಭಟ್ಟರಿಂದ ಬರೆಸಿಕೊಂಡ ಸಾಲುಗಳು.  ತನ್ನೆದುರು ಈಗಿಲ್ಲದಿದ್ದರೂ, ತನ್ನ ತುಂಬ ತುಂಬಿಕೊಂಡಿರುವ ತಂದೆಯನ್ನು Read More