ಮತ್ತೆ ಹುಟ್ಟಿ ಬಾ!
ಭಾರತಾಂಬೆಯ ಮಡಿಲಲ್ಲಿ ಜನಿಸಿದ ಧೀರ ಸನ್ಯಾಸಿ ವಿಶ್ವ ಭೂಪಟದಲ್ಲಿ ಮಾಡಿದ ಭಾರತವ ಹೆಸರುವಾಸಿ ಪರಮಹಂಸರ ದಿವ್ಯ ಶಕ್ತಿಯು ಕಟೆದು ನಿಲಿಸಿದ ಮೂರುತಿ ನರೇಂದ್ರನೆಂಬ ಪುಟ್ಟ ಬಾಲಕ ವಿವೇಕಾನಂದನೆನಿಸಿದ ಕೀರುತಿ ಮಲಗಿ ಮೈಮರೆತಿದ್ದ ಜನರನು ತಟ್ಟಿ ಎಬ್ಬಿಸಿ ಛಲದಲಿ ಸಿಂಹದಂತೆಯೇ ಗರ್ಜಿಸಿದ್ದನು ‘ಏಳಿ! ಎದ್ದೇಳಿ!’- ಗುಡುಗಿನ ದನಿಯಲಿ ಶಿಕಾಗೊ ನೆಲವಿದು ಧನ್ಯವಾಯಿತು ಅವನ ಪಾದಧೂಳಿಯು ಸೋಕಲು ಹಿಂದೂ Read More