ನಿನ್ನೊಲುಮೆ ನಮಗಿರಲಿ ತಂದೆ

ಮೈಯ ಕೊಟ್ಟಿರಿ ಮಾಟ ಕೊಟ್ಟಿರಿ ತಿದ್ದಿದಿರಿ ಕಗ್ಗಲ್ಲನು ನಿಮ್ಮ ಮೋಹಕ ದನಿಯ ಕೊರಳಲಿ ಇಟ್ಟು ಕಾಯ್ದಿರಿ ನನ್ನನು ಬನ್ನಿ ಹರಸಿರಿ ತಂದೆಯೇ ಆಸೀನರಾಗಿರಿ ಮುಂದೆಯೇ..! ಇವು ಗಾಯಕ ರಾಜು ಅನಂತಸ್ವಾಮಿಯವರು, ತಮ್ಮ ತಂದೆ ದಿವಂಗತ ಮೈಸೂರು ಅನಂತಸ್ವಾಮಿಯವರ ಸವಿ ನೆನಪಿಗಾಗಿ ಕವಿ ಲಕ್ಷೀನಾರಾಯಣ ಭಟ್ಟರಿಂದ ಬರೆಸಿಕೊಂಡ ಸಾಲುಗಳು.  ತನ್ನೆದುರು ಈಗಿಲ್ಲದಿದ್ದರೂ, ತನ್ನ ತುಂಬ ತುಂಬಿಕೊಂಡಿರುವ ತಂದೆಯನ್ನು Read More