ತಾರೆಗಳ ತೋಟದ ಮುಸ್ಸಂಜೆಗಳು

ಕೆಲಕಾಲದ ಹಿಂದೆ ನಿಧನರಾದ ಕನ್ನಡದ ಹೆಮ್ಮೆಯ ಕಲಾವಿದೆ ಪಂಡರಿಬಾಯಿ ತಮ್ಮ ಕೊನೆಗಾಲದಲ್ಲಿ ಅನಾರೋಗ್ಯ ಹೊಂದಿ, ಸಂಕಷ್ಟಕ್ಕೆ ಗುರಿಯಾಗಿ ಕೊನೆಗೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತ ಅವರ ನೆರೆವಿಗೆ ಧಾವಿಸಿದ್ದು, ಚಿಕಿತ್ಸೆಗೆ ನೆರವಾಗಿದ್ದು ಎಲ್ಲರಿಗೂ ತಿಳಿದ ಸಂಗತಿಯೇ ಅಗಿದೆ. ಜಯಲಲಿತ ತಾವೂ ಕೂಡ ಮಾಜಿ ಕಲಾವಿದೆಯಾಗಿದ್ದು, ಮತ್ತೊಬ್ಬ ಕಲಾವಿದೆಯ ಕಂಬನಿ ಒರೆಸಲು ಮುಂದಾಗಿದ್ದು, ಜಯಲಲಿತಳನ್ನು ಸೈದ್ಧಾಂತಿಕವಾಗಿ, ರಾಜಕೀಯವಾಗಿ ಒಪ್ಪಿಕೊಳ್ಳದವರಿಗೂ Read More

ಪೂಜಾ – ಅನುರಾಗ ಚೆಲ್ಲಿದಳು

ಚಿತ್ರ : ಪೂಜಾ – (೧೯೯೫) ಸಾಹಿತ್ಯ ಮತ್ತು ಸಂಗೀತ: ಹಂಸಲೇಖ ಗಾಯಕರು : ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಚಿತ್ರಾ ಹಾಡು ಕೇಳಿ – ಅನುರಾಗ ಚೆಲ್ಲಿದಳು ಹೃದಯಾನ ಗಿಲ್ಲಿದಳು ಹರೆಯದ ಅರಮನೆ ಬಾಗಿಲ ತೆರೆಸಿದಳು ಪ್ರೇಮದ ರಾಜ್ಯದ ಓಲಗ ನಡೆಸಿದಳು ಅನುರಾಗ ಚೆಲ್ಲಿದನು ಹೃದಯಾನ ಗಿಲ್ಲಿದನು ಹರೆಯದ ಅರಮನೆ ಬಾಗಿಲ ತೆರೆಸಿದನು ಪ್ರೇಮದ ರಾಜ್ಯದ ಓಲಗ Read More