ಬಂದದ್ದೆಲ್ಲಾ ಬರಲಿ

ರಚನೆ – ಪುರಂದರದಾಸರು ಗಾಯಕಿಯರು – Bombay sisters ಹಾಡು ಕೇಳಿ ಬಂದದ್ದೆಲ್ಲಾ ಬರಲಿ ಗೋವಿಂದನ ದಯ ನಮಗಿರಲಿ ||ಪ|| ಮಂದರಧರ ಗೋವಿಂದ ಮುಕುಂದನ ಸಂದರುಶನ ಒಂದಿದ್ದರೆ ಸಾಲದೇ ||ಅನು|| ಆರು ಅರಿಯದಿರಲೆನ್ನ – ಮುರಾರಿಯು ವರದ ಪ್ರಸನ್ನ ತೋರುವ ದುರಿತದ ಬೆನ್ನ – ಭವಹಾರಿ ಕೃಪಾಂಬುಧಿ ಚೆನ್ನ || ಶ್ರೀರಮಣನ ಶ್ರೀ ಚರಣ ಸೇವಕರಿಗೆ Read More

ಹಿಂದುಗಳ ಭಾಗ್ಯವಿನ್ನೆಂದು ನೀ ತೆರೆವೆ ?

ಕವಿ : ಮಂಜೇಶ್ವರ ಗೋವಿಂದ ಪೈ (೧೮೮೩-೧೯೬೩) ಪ್ರಥಮ ಪ್ರಭಾತದಿಂದೆನಿತೊ ವರಮಿರದೆ ನೀನೊಡೆಯ ನಮ್ಮ ಭಾರತವ ಕಾದಿರುವೆ ! ಬಳಿಕೆಮ್ಮನೇಂ ಪರಾಧೀನತೆಗೆ ತೊರೆದೆ ? ಮರಳಿ ಹಿಂದುಗಳ ಭಾಗ್ಯವನೆಂದು ತೆರೆವೆ ? ವರುಷ ಹಲನೂರಾಯ್ತು, ನಮಗಿಲ್ಲ ನೋಡ ಸ್ವಾತಂತ್ರ್ಯ ! ನಮ್ಮ ದುರ್ದಶೆಯನೆಂದರಿವೆ ? ಮನುಜರಲ್ಲವೆ? ನಮಗೆ ಮನುಜತನ ಬೇಡಾ? ಅಕಟ ಹಿಂದುಗಳ ಭಾಗ್ಯವನೆಂದು ತೆರೆವೆ Read More