ಬೆಳಗು – ಅಂಬಿಕಾತನಯದತ್ತ

ಕವಿತೆ :ಬೆಳಗು ಕವಿ : ಅಂಬಿಕಾತನಯದತ್ತ, (೧) ಮೂಡಲ ಮನೆಯಾ ಮುತ್ತಿನ ನೀರಿನ ಎರಕವ ಹೊಯ್ದಾ ನುಣ್ಣ-ನ್ನೆರಕsವ ಹೊಯ್ದಾ ಬಾಗಿಲು ತೆರೆದೂ ಬೆಳಕು ಹರಿದೂ ಜಗವೆಲ್ಲಾ ತೊಯ್ದಾ ಹೋಯ್ತೋ-ಜಗವೆಲ್ಲಾ ತೊಯ್ದಾ. (೨) ರತ್ನದ ರಸದಾ ಕಾರಂಜೀಯೂ ಪುಟಪುಟನೇ ಪುಟಿದು ತಾನೇ-ಪುಟಪುಟನೇ ಪುಟಿದು ಮಘಮಘಿಸುವಾ ಮುಗಿದ ಮೊಗ್ಗೀ ಪಟಪಟನೇ ಒಡೆದು ತಾನೇ-ಪಟಪಟನೇ ಒಡೆದು. (೩) ಎಲೆಗಳ ಮೇಲೇ Read More

ಬೆಣ್ಣಿಯಾಕಿ – ಆನಂದಕಂದ

ಕವಿ : ಆನಂದಕಂದ (ಬೆಟಗೇರಿ ಕೃಷ್ಣಶರ್ಮ) ಕವನ ಸಂಕಲನ : ನಲ್ವಾಡುಗಳು -ಪಲ್ಲವಿ- ನಾ ಸಂತಿಗೆ ಹೋಗಿನ್ನಿ- ಆಕಿ ತಂದಿದ್ದಳೋ ಬೆಣ್ಣಿ; ಹಿಂಡುಹೆಣ್ಣಿನಾಗಕಿಯs ಸರಿ ಒಂದು ಸವಿಸಕ್ಕರಿ ಕಣ್ಣಿ! ನಾ ಸಂತಿಗೆ ಹೋಗಿನ್ನಿ- ಆಕಿ- ತಂದಿದ್ದಳೋ ಬೆಣ್ಣಿ! ೧ ತೆನಿ ತಿರಿವಿದ ಟೋಪಿನ ಸೀರಿ-ಅದ- ರಂಚಿಗೆ ರೇಶಿಮಿ ಭಾರಿ. . . ಬಿಸಿಲು ಬಿದ್ದ ಕಡೆ Read More

ಮೆದುವಾದ ಚಪಾತಿ ಮಾಡುವುದು ಹೇಗೆ?

ಇಲ್ಲಿ ಮೆದುವಾದ ಚಪಾತಿ ಮಾಡುವ ವಿಧಾನವನ್ನು ತಿಳಿಸಿ ಕೊಡುತ್ತಿದ್ದೀನಿ ಅಂತ ಅಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು.  ನಾನು ಮೆದುವಾದ ಚಪಾತಿ ಮಾಡುವುದು ಹೇಗೆ ಎಂದು ನಿಮ್ಮನ್ನೇ ಕೇಳ್ತಾ ಇದೀನಿ! ದಕ್ಷಿಣ ಭಾರತೀಯರು ಅಕ್ಕಿಯನ್ನು ಉಪಯೋಗಿಸುವುದರಲ್ಲಿ ಎಲ್ಲರಿಗಿಂತಲೂ ಮುಂದು. ನಾವೂ ಅಷ್ಟೇ. ಅನ್ನ ದೇವರ ಮುಂದೆ ಇನ್ನು ದೇವರಿಲ್ಲ ಎಂದು ನಂಬಿದವರು.  ಅನ್ನ ಕಡಿಮೆ ಮಾಡಿ ಎಂದು ಎಲ್ಲರೂ ಹೇಳೋದು Read More