ಶ್ರೀನಿವಾಸ ಕಲ್ಯಾಣ – Srinivasa Kalyana
ಸ್ತ್ರೀಯರೆಲ್ಲರು ಬನ್ನಿರೆ । ಶ್ರೀನಿವಾಸನ ಪಾಡಿರೇಜ್ಞಾನಗುರುಗಳಿಗೊಂದಿಸಿ । ಮುಂದೆ ಕಥೆಯ ಪೇಳುವೆ ।। ಗಂಗಾ ತೀರದಿ ಋಷಿಗಳು । ಅಂದು ಯಾಗವ ಮಾಡ್ಡರುಬಂದು ನಾರದ ನಿಂತುಕೊಂಡು । ಯಾರಿಗೆಂದು ಕೇಳಲು ಅರಿತು ಬರಬೇಕು ಎಂದು । ಆ ಮುನಿಯು ತೆರಳಿದ-ಭೃಗುಮುನೀಯು ತೆರಳಿದನಂದಗೋಪನ ಮಗನ ಕಂದನ । ಮಂದಿರಕಾಗ ಬಂದನು ವೇದಗಳನೆ ಓದುತಾ । ಹರಿಯನೂ Read More