ಜ್ಯೋತಿ, “ಪರಕೀಯ ಬದುಕಿನ…. ….ಜೋತು ಬೀಳಬೇಕಾಗಿದೆ” – ಈ ಸಾಲು ಬಹಳ ಸರಳವಾಗಿದೆ. ಕೆಲವೊಮ್ಮೆ ನಿಷ್ಟುರ ಬದುಕಿನ ಕಟುವಾಸ್ತವವನ್ನು ಅರಗಿಸಿಕೊಳ್ಳಲಾರದೆ, ಇದ್ದುದ್ದನ್ನು ಇದ್ದ ಹಾಗೆ ಹೇಳುವ ಸ್ವಾತಂತ್ರ್ಯವೂ ಇರದಾಗ ಅಸಹಾಯಕತೆಯಿಂದ ನಾನು ಕವಿತೆಯ ಮೊರೆ ಹೋಗುತ್ತೇನೆ ಎಂದಷ್ಟೇ ನನ್ನ ಅರ್ಥ.
ಜ್ಯೋತಿಯವರೆ,
ನಿಮ್ಮ ಟೀಕೆ ತುಂಬಾ ರಸವತ್ತಾಗಿದೆ. ಆದರೆ ಮನುಷ್ಯನಿಗೆ ಎಲ್ಲವೂ ಸಾಧ್ಯವಲ್ಲ; ಅನೇಕ ಸಲ ಆತ ಅಸಹಾಯನಾಗುತ್ತಾನೆ; ಆ ಸಂದರ್ಭದಲ್ಲಿ ಆತನಿಗೆ ಸಮಾಧಾನ ನೀಡಲು ಬೇಕಾಗುವ recourseಗಳಲ್ಲಿ ಸಾಹಿತ್ಯವೂ ಒಂದಲ್ಲವೇ?
ಕವಿತೆ ಅಸಹಾಯಕರಿಗೆ ಆಸರೆ, ಬಲಶಾಲಿಗಳ ಶಂಖಧ್ವನಿ, ಚೈತನ್ಯಶೀಲರ express ರೈಲು, ಜಾಣರ ಮಂದಹಾಸ ಸಹ ಆಗಬಹುದಲ್ಲವೆ?
“ಪರಕೀಯ ಬದುಕಿನ……..ಅಸಹಾಯಕತೆಯಿಂದ ಬಿಕ್ಕಬೇಕಾಗಿದೆ”.
Beautiful!
ಸುನಾಥರೇ, ಧನ್ಯವಾದಗಳು. ನಾನು ಹಾಕಿರುವ ಇಮೇಜ್ ಕಾಣುತ್ತಿದೆಯೋ ಇಲ್ಲವೋ ಎಂದು ಅನುಮಾನವಾಗಿತ್ತು. ಇದೇ ಕವನ ನಾನು ಈಗ ಬರೆದಿದ್ದರೆ ಇನ್ನಷ್ಟು ಸರಳವಾಗಿ ಬರೆದಿರುತ್ತಿದ್ದೆ ಅನಿಸಿತು 🙂
“ಪರಕೀಯ ಬದುಕಿನ…. ….ಜೋತು ಬೀಳಬೇಕಾಗಿದೆ”: ಈ ಸಾಲುಗಳನ್ನು ನಾನು ಒಪ್ಪಲಾರೆ. ಕವಿತೆ-
-ಹೇಡಿಗಳ ಆಸರೆಯೆ?
-ಕೈಲಾಗದವರ ಮೈಪರಚುವಿಕೆಯೆ?
-ಸೋಮಾರಿಯ ಸಮಯಸಾಧಕತೆಯೆ?
-ಹುಂಬರ ಹಲ್ಕಿರಿತವೆ?
ಅಲ್ಲವೆಂದು ನೀವೆಲ್ಲರೂ ಒಪ್ಪುವುದಾಗಿಯೂ ಗೊತ್ತು.
ಹಾಗಾದರೆ, ಆ ಸಾಲುಗಳನ್ನು ಹೇಗೆ ಒಪ್ಪಬಹುದು?
ಜ್ಯೋತಿ, “ಪರಕೀಯ ಬದುಕಿನ…. ….ಜೋತು ಬೀಳಬೇಕಾಗಿದೆ” – ಈ ಸಾಲು ಬಹಳ ಸರಳವಾಗಿದೆ. ಕೆಲವೊಮ್ಮೆ ನಿಷ್ಟುರ ಬದುಕಿನ ಕಟುವಾಸ್ತವವನ್ನು ಅರಗಿಸಿಕೊಳ್ಳಲಾರದೆ, ಇದ್ದುದ್ದನ್ನು ಇದ್ದ ಹಾಗೆ ಹೇಳುವ ಸ್ವಾತಂತ್ರ್ಯವೂ ಇರದಾಗ ಅಸಹಾಯಕತೆಯಿಂದ ನಾನು ಕವಿತೆಯ ಮೊರೆ ಹೋಗುತ್ತೇನೆ ಎಂದಷ್ಟೇ ನನ್ನ ಅರ್ಥ.
“ಪರಕೀಯ ಬದುಕಿನ….”
ಜ್ಯೋತಿಯವರೆ,
ನಿಮ್ಮ ಟೀಕೆ ತುಂಬಾ ರಸವತ್ತಾಗಿದೆ. ಆದರೆ ಮನುಷ್ಯನಿಗೆ ಎಲ್ಲವೂ ಸಾಧ್ಯವಲ್ಲ; ಅನೇಕ ಸಲ ಆತ ಅಸಹಾಯನಾಗುತ್ತಾನೆ; ಆ ಸಂದರ್ಭದಲ್ಲಿ ಆತನಿಗೆ ಸಮಾಧಾನ ನೀಡಲು ಬೇಕಾಗುವ recourseಗಳಲ್ಲಿ ಸಾಹಿತ್ಯವೂ ಒಂದಲ್ಲವೇ?
ಕವಿತೆ ಅಸಹಾಯಕರಿಗೆ ಆಸರೆ, ಬಲಶಾಲಿಗಳ ಶಂಖಧ್ವನಿ, ಚೈತನ್ಯಶೀಲರ express ರೈಲು, ಜಾಣರ ಮಂದಹಾಸ ಸಹ ಆಗಬಹುದಲ್ಲವೆ?