ಕೊಳದ ಪಕ್ಕದ ಹೊಲದ – ಕೆ.ಎಸ್.ನರಸಿಂಹಸ್ವಾಮಿ

ಕವಿ – ಕೆ.ಎಸ್.ನರಸಿಂಹ ಸ್ವಾಮಿ ಸಂಗೀತ – ಪ್ರವೀಣ್ ಗೋಡ್ಕಿಂಡಿ ಗಾಯಕಿ – ಎಂ.ಎಸ್.ಶೀಲಾ ಹಾಡು ಕೇಳಿ ಕೊಳದ ಪಕ್ಕದ ಹೊಲದ ಮೈತುಂಬಾ ನಾ ಕಂಡೆ ಬಿಳಿ ಹಳದಿ ಹೂಗಳನು ಸೇವಂತಿಗೆ ನೀರ ಮೇಗಣ ಗಾಳಿ ಬೀಸಿತೋ ನನ ಮೇಲೆ ಅದರ ಕಂಪಿಗೆ ನಾನು ಮಾರು ಹೋದೆ ಅಲ್ಲೊಂದು ತಾಣದಲಿ ಜಾಲಿ ಹೂಗಳ ಕಂಡೆ ಕೆಂಡ Read More

ನಾನೂ ಸೀತೆಯಲ್ಲ – ನಗೆಹನಿ

ಇದು ಉದಯ ಟಿವಿಯ “ನಗೆ ಸಖತ್ ಸವಾಲ್” ಕಾರ್ಯಕ್ರಮದಲ್ಲಿ ಕೇಳಿದ ನಗೆಹನಿ. ನನ್ನದೇ ಮಾತುಗಳಲ್ಲಿ,  🙂 ಸೀತೆ ಆಸೆ ಪಟ್ಟ ಚಿನ್ನದ ಜಿಂಕೆಯನ್ನು ಅರಸುತ್ತಾ ರಾಮ, ಅವನನ್ನು ಅನುಸರಿಸಿ ಲಕ್ಷ್ಮಣ ಮನೆಯಿಂದ ದೂರವಿರುತ್ತಾರೆ.  ಲಕ್ಷ್ಮಣ ತನ್ನ ಬಾಣದಿಂದ ರೇಖೆ ಎಳೆದು,  ಸೀತೆಯನ್ನು ಲಕ್ಷ್ಮಣರೇಖೆಯಿಂದ ಹೊರಬರದಂತೆ ಎಚ್ಚರಿಸಿ ಹೋಗಿರುತ್ತಾನೆ. ಕಪಟ ವೇಷದಿಂದ ಬಂದ ರಾವಣನ ಮೋಸವರಿಯದ ಸೀತೆ ರೇಖೆಯನ್ನು ದಾಟಿ, ರಾವಣನಿಗೆ Read More

ಕಪ್ಪೇ ಚಿಪ್ಪು – ಚಿಪ್ಪೇ ಕಪ್ಪು

ನಮ್ಮೂರ ಕಡೆಗಿನ ಆಡುಭಾಷೆಯಲ್ಲಿ ಚಲಾವಣೆಯಲ್ಲಿ ಇರುವ ಒಂದು ಪದವಿದು.  “ಏನೂ ಸಿಗಲಿಲ್ಲ”,  ಪಟ್ಟ ಶ್ರಮವೆಲ್ಲಾ ವ್ಯರ್ಥವಾಯಿತು, ನಿಷ್ಫಲವಾಯಿತು… ಎಂಬುದನ್ನು ವ್ಯಂಗ್ಯವಾಗಿ ಸೂಚಿಸಲು “ನನಗೆ ಚಿಪ್ಪು ಸಿಕ್ಕಿತು”,  ” ಅವನನ್ನು ನಂಬಿಕೊಂಡರೆ ನಿನಗೆ ಚಿಪ್ಪೇ ಗತಿ” –  ಎನ್ನುವುದುಂಟು. “ಚಿಪ್ಪು” ಎಂದರೆ, ಎಲ್ಲರಿಗೂ ಗೊತ್ತಿರುವಂತೆ, ತೆಂಗಿನ ಕರಟಕ್ಕೊಂದು ಪರ್ಯಾಯ ಪದ.  ಯಾವುದೇ ಹಣ್ಣಿನ ಹೊರಪದರವಾದ ಸಿಪ್ಪೆಯನ್ನು ಚಿಪ್ಪು ಎನ್ನಬಹುದಾದರೂ, ತೆಂಗಿನಕಾಯಿಗೆ ಈ Read More

ವಸಂತ – ಬಿ.ಎಂ.ಶ್ರೀ

ಕವಿ – ಬಿ.ಎಂ.ಶ್ರೀ (ಇಂಗ್ಲೀಷ್ ಗೀತಗಳು) ವಸಂತ ಬಂದ ಋತುಗಳ ರಾಜ ತಾ ಬಂದ ಚಿಗುರನು ತಂದ ಹೆಣ್ಗಳ ಕುಣಿಸುತ ನಿಂದ ಚಳಿಯನು ಕೊಂದ ಹಕ್ಕಿಗಳುಲಿಗಳೆ ಚಂದ ಕೂಹೂ ಜಗ್ ಜಗ್ ಪುವ್ವೀ! ಟೂವಿಟ್ಟಾವೂ ! ಕುರಿ ನೆಗೆದಾಟ, ಕುರುಬರ ಕೊಳಲಿನೂದಾಟ ಇನಿಯರ ಬೇಟ ; ಬನದಲಿ ಬೆಳದಿಂಗಳೂಟ ; ಹೊಸ ಹೊಸ ನೋಟ ಹಕ್ಕಿಗೆ Read More

ವರ್ಷ ತೊಡಕಿಗೆ ಒಂದೆರಡು ಸಾಲು

 ಈ ಎರಡು ದಿನಗಳಲ್ಲಿ, ಪತ್ರಿಕೆ, ಟಿವಿ, ಶುಭಾಶಯ ಪತ್ರಗಳಲ್ಲಿ ಬಹಳ ಹೆಚ್ಚು ಸಲ ಕೇಳಿ ಬಂದಿರುವ ಪದಗಳೆಂದರೆ, ಸಿಹಿ-ಕಹಿ,ನೋವು-ನಲಿವು, ಬೇವು-ಬೆಲ್ಲ. ನಿಮ್ಮೆಲ್ಲರ ಮನೆಗಳಲ್ಲಿ ಯುಗಾದಿ ಹಬ್ಬ ಚೆನ್ನಾಗಿ ಆಚರಿಸಿದಿರಾ? ಸಿಹಿ ಅಡುಗೆ ಏನು ಮಾಡಿದ್ದಿರಿ? ನಮ್ಮನೆಯಲ್ಲಿ ಹೋಳಿಗೆ ಮಾಡಿದ್ದೆ. ಮಾಡಬೇಕೆನ್ನುವ ಯೋಚನೆ ಏನೂ ಇರಲಿಲ್ಲ. ಉದಯ ಟಿವಿಯಲ್ಲಿ ತಾರಾ ದಂಪತಿ ಶ್ರೀರಕ್ಷಾ ಮತ್ತು ಶಿವಕುಮಾರ್ ಬಂದಿದ್ದರು. ಶ್ರೀರಕ್ಷಾ ಹೋಳಿಗೆ ಮಾಡಿದರೆ, ಶಿವಕುಮಾರ್ ಪಲಾವ್ Read More