ಆಸೆ – ಕೆ.ಎಸ್.ನ

ಕವಿ – ಕೆ.ಎಸ್.ನರಸಿಂಹಸ್ವಾಮಿ ಗಾಯಕಿ – ಎಸ್.ಜಾನಕಿ ಸಂಗೀತ – ಸಿ.ಅಶ್ವಥ್           ಹಾಡು ಕೇಳಿ ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ ಹಸುವಿನ ಕೊರಳಿನ ಗೆಜ್ಜೆಯ ದನಿಯು ನಾನಾಗುವ ಆಸೆ ಹಬ್ಬಿದ ಕಾಮನ ಬಿಲ್ಲಿನ ಮೇಲಿನ ಮುಗಿಲಾಗುವ ಆಸೆ ಚಿನ್ನದ ಬಣ್ಣದ ಜಿಂಕೆಯ ಕಣ್ಣಿನ ಮಿಂಚಾಗುವ ಆಸೆ ತೋಟದ ಕಂಪಿನ ಉಸಿರಲಿ ತೇಲುವ ಜೇನಾಗುವ Read More

“ಪ್ರಥಮ ರಾಜನಿಗೆ” – ಕೆ.ಎಸ್.ನ

ಕವಿ – ಕೆ.ಎಸ್.ನರಸಿಂಹಸ್ವಾಮಿ ಗಾಯಕಿ – ಎಸ್.ಜಾನಕಿ ಸಂಗೀತ – ಸಿ.ಅಶ್ವಥ್  ಹಾಡು ಕೇಳಿ ದೀಪವು ನಿನ್ನದೆ ಗಾಳಿಯು ನಿನ್ನದೆ ಆರದಿರಲಿ ಬೆಳಕು ಕಡಲೂ ನಿನ್ನದೆ ಹಡಗೂ ನಿನ್ನದೆ ಮುಳುಗದಿರಲಿ ಬದುಕು ಬೆಟ್ಟವು ನಿನ್ನದೇ ಬಯಲೂ ನಿನ್ನದೇ ಹಬ್ಬಿ ನಗಲಿ ಪ್ರೀತಿ ನೆಳಲೋ ಬಿಸಿಲೋ ಎಲ್ಲವೂ ನಿನ್ನವೇ ಇರಲಿ ಏಕ ರೀತಿ ಆಗೊಂದು ಸಿಡಿಲು ಈಗೊಂದು Read More

ದೈತ್ಯ ನರ್ತನ – ಸುಪ್ತದೀಪ್ತಿ

ಕವನ – ದೈತ್ಯ ನರ್ತನ ಕವಯಿತ್ರಿ – ಸುಪ್ತದೀಪ್ತಿ (ಜ್ಯೋತಿ ಮಹಾದೇವ್) ದೈತ್ಯನ ವಿಕಾರ ಕನಸು ಸಾಕಾರಗೊಂಡ ನರಕ, ಭೂತ-ಭವಿಷ್ಯಗಳ ತಾಕಲಾಟ ಅಲ್ಲಿ ನರಳಿದ ವರ್ತಮಾನ, ಒಂದೊಂದೇ ದಿನ ಅಳಿದು ಕರಗಿದ ಕಬ್ಬಿಣದರಗಿನ ಕಿರೀಟ, ವೈರ-ಯಜ್ಞಕ್ಕೆ ನೇರ ಆಜ್ಯ ಧೂಳಿನ ಬೆವರು-ನೆತ್ತರು; ಲೆಕ್ಕವಿರದ ಕಣ್ಣೀರು. ನೆರೆಮರೆಯ ಹಾವಿನ ಬೇಟೆಗೆ ಕುಂಕುಮ ಲೇಪಿತ ಆಮಂತ್ರಣ, ಹಿರಿಯಣ್ಣನಾಟಕ್ಕೆ ಕಿರಿಯರು Read More

ನಿಮ್ಮೊಡನಿದ್ದೂ ನಿಮ್ಮಂತಾಗದೆ – ಕೆ. ಎಸ್. ನಿಸಾರ್ ಅಹಮದ್

ಕವನ –  ನಿಮ್ಮೊಡನಿದ್ದೂ ನಿಮ್ಮಂತಾಗದೆ ಕವಿ –  ಕೆ. ಎಸ್. ನಿಸಾರ್ ಅಹಮದ್ ನಿಮ್ಮೊಡನ್ದಿದೂ ನಿಮ್ಮಂತಾಗದೆ ಜಗ್ಗಿದ ಕಡೆ ಬಾಗದೆ ನಾನು ನಾನೇ ಆಗಿ, ಈ ನೆಲದಲ್ಲೆ ಬೇರೊತ್ತಿದರೂ ಬೀಗಿ ಪರಕೀಯನಾಗಿ ತಲೆಯೆತ್ತುವುದಿದೆ ನೋಡಿ ಅದು ಬಲು ಕಷ್ಟದ ಕೆಲಸ. ವೃತ್ತದಲ್ಲಿ ಉನ್ಮತ್ತರಾದ ನಿಮ್ಮ ಕುಡಿತ ಕುಣಿತ ಕೂಟಗಳು ಕೆಣಕಿ ಕುಣಿಕೆ ಎಸೆದ್ದಿದರೂ ಪಂಚೇಂದ್ರಿಯಕ್ಕೆ ಲಗಾಮು Read More

ಇಕ್ಕಳ – ಕೆ.ಎಸ್.ನರಸಿಂಹಸ್ವಾಮಿ

ರಚನೆ: ಕೆ.ಎಸ್. ನರಸಿಂಹಸ್ವಾಮಿ       ಚಳಿಗಾಲ ಬಂದಾಗ ‘ಎಷ್ಟು ಚಳಿ?’ ಎಂದರು ಬಂತಲ್ಲ ಬೇಸಿಗೆ, ‘ಕೆಟ್ಟಬಿಸಿಲ್ ‘ ಎಂದರು ಮಳೆ ಬಿತ್ತೊ, ‘ಬಿಡದಲ್ಲ ಶನಿ!’ ಎಂಬ ಟೀಕೆ ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ! ಚಿಗುರ ಚಿನ್ನದ ನಡುವೆ ಹೂವ ಬಯಸುವರು ಹೂಗಳ ಕಾಲದಲ್ಲಿ ಹಣ್ಣ ಹೊಗಳುವರು; ‘ಹಣ್ಣಿನ ಗಾತ್ರ ಪೀಚು’ ಎಂದಿವರ ಟೀಕೆ ಇವರು ಮೆಚ್ಚುವ ವಸ್ತು Read More