“ಪ್ರಥಮ ರಾಜನಿಗೆ” – ಕೆ.ಎಸ್.ನ

ಕವಿ – ಕೆ.ಎಸ್.ನರಸಿಂಹಸ್ವಾಮಿ ಗಾಯಕಿ – ಎಸ್.ಜಾನಕಿ ಸಂಗೀತ – ಸಿ.ಅಶ್ವಥ್  ಹಾಡು ಕೇಳಿ ದೀಪವು ನಿನ್ನದೆ ಗಾಳಿಯು ನಿನ್ನದೆ ಆರದಿರಲಿ ಬೆಳಕು ಕಡಲೂ ನಿನ್ನದೆ ಹಡಗೂ ನಿನ್ನದೆ ಮುಳುಗದಿರಲಿ ಬದುಕು ಬೆಟ್ಟವು ನಿನ್ನದೇ ಬಯಲೂ ನಿನ್ನದೇ ಹಬ್ಬಿ ನಗಲಿ ಪ್ರೀತಿ ನೆಳಲೋ ಬಿಸಿಲೋ ಎಲ್ಲವೂ ನಿನ್ನವೇ ಇರಲಿ ಏಕ ರೀತಿ ಆಗೊಂದು ಸಿಡಿಲು ಈಗೊಂದು Read More

ದೈತ್ಯ ನರ್ತನ – ಸುಪ್ತದೀಪ್ತಿ

ಕವನ – ದೈತ್ಯ ನರ್ತನ ಕವಯಿತ್ರಿ – ಸುಪ್ತದೀಪ್ತಿ (ಜ್ಯೋತಿ ಮಹಾದೇವ್) ದೈತ್ಯನ ವಿಕಾರ ಕನಸು ಸಾಕಾರಗೊಂಡ ನರಕ, ಭೂತ-ಭವಿಷ್ಯಗಳ ತಾಕಲಾಟ ಅಲ್ಲಿ ನರಳಿದ ವರ್ತಮಾನ, ಒಂದೊಂದೇ ದಿನ ಅಳಿದು ಕರಗಿದ ಕಬ್ಬಿಣದರಗಿನ ಕಿರೀಟ, ವೈರ-ಯಜ್ಞಕ್ಕೆ ನೇರ ಆಜ್ಯ ಧೂಳಿನ ಬೆವರು-ನೆತ್ತರು; ಲೆಕ್ಕವಿರದ ಕಣ್ಣೀರು. ನೆರೆಮರೆಯ ಹಾವಿನ ಬೇಟೆಗೆ ಕುಂಕುಮ ಲೇಪಿತ ಆಮಂತ್ರಣ, ಹಿರಿಯಣ್ಣನಾಟಕ್ಕೆ ಕಿರಿಯರು Read More

ಮರೆತೇನೆಂದರ ಮರೆಯಲಿ ಹ್ಯಾಂಗ?

೯/೧೧ – ದುರಂತಕ್ಕೆ ಇಂದಿಗೆ ಐದು ವರ್ಷವಾದರೂ, ಅಂದಿನ ಆಘಾತ ಮಾತ್ರ ಈಗಲೂ ನಿನ್ನೆ ನಡೆದ ಘಟನೆಯಂತೆಯೇ ನೆನಪಿದೆ.  ಆಗ ನಾವಿದ್ದಿದ್ದು ನ್ಯೂಜೆರ್ಸಿಯಲ್ಲಿ. ಶ್ರೀನಿಯ ಕೆಲಸವಿದ್ದಿದ್ದು ನ್ಯೂಯಾರ್ಕಿನಲ್ಲಿ. ವಿಶ್ವವಾಣಿಜ್ಯಕೇಂದ್ರದ ಸಮೀಪದ ಕಟ್ಟಡವೊಂದರಲ್ಲಿ.  ಆದಿನ ಎಂದಿನಂತೆ ಕೆಲಸಕ್ಕೆ ಹೊರಟು ನಿಂತಿದ್ದಾಗಲೇ ಟೀವಿಯಲ್ಲಿ ಈ ದುರಂತ ವಾರ್ತೆ ಪ್ರಸಾರವಾಗತೊಡಗಿತ್ತು. ಬೆಳಗಿನ ರೈಲಿನಲ್ಲಿ ಹೊರಟವರೆಲ್ಲ ನ್ಯೂಯಾರ್ಕ್ ನಗರವನ್ನು ಸೇರಿ, ಒಬ್ಬೊಬ್ಬರೂ ಬೂದಿ Read More

ದೃಷ್ಟಿ ತಾಕಿತೇ ನಿನಗೆ ರಂಗಯ್ಯ?

ಈಚೆಗೆ ರಾಮಪ್ರಿಯರ ತಾಣದಲ್ಲಿ ಒಂದು ಮುದ್ದು ಮಗುವಿನ ಚಿತ್ರ ನೋಡಿದೆ. ಅಲ್ಲಿ ನಡೆಯುತ್ತಿದ ಮಾತು-ಕಥೆಗಳನ್ನೂ ಗಮನಿಸಿದ ಮೇಲೆ ಈ ಪ್ರಶ್ನೆ ನನ್ನನ್ನು ಕಾಡಿತು. ಮಕ್ಕಳಿಗೆ ದೃಷ್ಟಿಯಾಗೋದು ನಿಜವೇ? ನನಗೆ ಕಣ್ಣು ಬೀಳೋದು, ದೃಷ್ಟಿ ಆಗುವುದು ಇದರಲ್ಲೆಲ್ಲ ನಂಬಿಕೆ ಇಲ್ಲ.  ಇದ್ದರೂ ಇರಬಹುದೇ ಎನ್ನುವ ಅರೆಬರೆ ಅನುಮಾನ!   ಆದರೆ ಅಮ್ಮನಿಗೆ ಪೂರ್ತಿ ನಂಬಿಕೆ. ಅಮ್ಮನ ನಂಬಿಕೆ ಅಥವಾ ಮೂಢನಂಬಿಕೆಗೆ Read More