ನಿಮ್ಮೊಡನಿದ್ದೂ ನಿಮ್ಮಂತಾಗದೆ – ಕೆ. ಎಸ್. ನಿಸಾರ್ ಅಹಮದ್

ಕವನ –  ನಿಮ್ಮೊಡನಿದ್ದೂ ನಿಮ್ಮಂತಾಗದೆ ಕವಿ –  ಕೆ. ಎಸ್. ನಿಸಾರ್ ಅಹಮದ್ ನಿಮ್ಮೊಡನ್ದಿದೂ ನಿಮ್ಮಂತಾಗದೆ ಜಗ್ಗಿದ ಕಡೆ ಬಾಗದೆ ನಾನು ನಾನೇ ಆಗಿ, ಈ ನೆಲದಲ್ಲೆ ಬೇರೊತ್ತಿದರೂ ಬೀಗಿ ಪರಕೀಯನಾಗಿ ತಲೆಯೆತ್ತುವುದಿದೆ ನೋಡಿ ಅದು ಬಲು ಕಷ್ಟದ ಕೆಲಸ. ವೃತ್ತದಲ್ಲಿ ಉನ್ಮತ್ತರಾದ ನಿಮ್ಮ ಕುಡಿತ ಕುಣಿತ ಕೂಟಗಳು ಕೆಣಕಿ ಕುಣಿಕೆ ಎಸೆದ್ದಿದರೂ ಪಂಚೇಂದ್ರಿಯಕ್ಕೆ ಲಗಾಮು Read More

ಶೃಂಗಾರ ಕಾವ್ಯ – ಶೃಂಗಾರ ಕಾವ್ಯ ಬರೆದನು

ಚಿತ್ರ – ಶೃಂಗಾರ ಕಾವ್ಯ – ೧೯೯೩ ಸಾಹಿತ್ಯ ಮತ್ತು ಸಂಗೀತ – ಹಂಸಲೇಖ ಗಾಯಕ – ಎಲ್.ಎನ್. ಶಾಸ್ತ್ರಿ ಹಾಡು ಕೇಳಿ ಶೃಂಗಾರ ಕಾವ್ಯ ಬರೆದನು ಸಂಗೀತ ಸಾರ ಸುರಿದನು ಉಸಿರ ಹಿಡಿದ ತಂತಿ ಕಡಿದ ಇನ್ನು ಮೌನ ಗಾನವೇ | ಕಲೆಗಾರ ಕಡೆದು ಕರುಬಿದ ಕಥೆಗಾರ ಕಥೆಯ ಕೆಡಿಸಿದ ಹೊಣೆಗಾರ ಹರಸಿ ಹಲುಬಿದ Read More

ಆಟೋಗ್ರಾಫ್ ಪ್ಲೀಸ್ – ಹೃದಯ ಮಾತಾಡುವ ವೇಳೆಯಲ್ಲಿ

ಚಿತ್ರ – ಆಟೋಗ್ರಾಫ್ ಪ್ಲೀಸ್ -೨೦೦೫  ಗಾಯಕರು : ರಾಜೇಶ್,ನಂದಿತಾ ಸಾಹಿತ್ಯ : ಪ್ರಕಾಶ್ ಸಂಗೀತ : ಅರ್ಜುನ್ ಹಾಡು ಕೇಳಿ ಹೃದಯ ಮಾತಾಡುವ ವೇಳೆಯಲ್ಲಿ ಮಾತು ಬರದಾಗಿದೆ ತುಟಿಗಳಲ್ಲಿ ಮಾತು ನಿಜವಾಗದೆ ಮೂಕವಾಯ್ತು ಪ್ರೀತಿ ಇಲ್ಲಿ ಹೃದಯ ಮಾತಾಡುವ ವೇಳೆಯಲ್ಲಿ ಎಂದೋ ಕಂಡಾ ಆ ಕನಸು ಇನ್ನು ಬರೀ ಕನಸು ಇದೇ ಕನಸಿಗಾಗಿ ಇದೆ Read More

ಇಕ್ಕಳ – ಕೆ.ಎಸ್.ನರಸಿಂಹಸ್ವಾಮಿ

ರಚನೆ: ಕೆ.ಎಸ್. ನರಸಿಂಹಸ್ವಾಮಿ       ಚಳಿಗಾಲ ಬಂದಾಗ ‘ಎಷ್ಟು ಚಳಿ?’ ಎಂದರು ಬಂತಲ್ಲ ಬೇಸಿಗೆ, ‘ಕೆಟ್ಟಬಿಸಿಲ್ ‘ ಎಂದರು ಮಳೆ ಬಿತ್ತೊ, ‘ಬಿಡದಲ್ಲ ಶನಿ!’ ಎಂಬ ಟೀಕೆ ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ! ಚಿಗುರ ಚಿನ್ನದ ನಡುವೆ ಹೂವ ಬಯಸುವರು ಹೂಗಳ ಕಾಲದಲ್ಲಿ ಹಣ್ಣ ಹೊಗಳುವರು; ‘ಹಣ್ಣಿನ ಗಾತ್ರ ಪೀಚು’ ಎಂದಿವರ ಟೀಕೆ ಇವರು ಮೆಚ್ಚುವ ವಸ್ತು Read More

ಕರ್ನಾಟಕ – ಚನ್ನವೀರ ಕಣವಿ

ಕವಿ – ಚನ್ನವೀರ ಕಣವಿ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಹಸಿಗೋಡೆಯ ಹರಳಿನಂತೆ ಹುಸಿಹೋಗದ ಕನ್ನಡ ಹೊಸೆದ ಹಾಗೆ ಹುರಿಗೊಳ್ಳುವ ಗುರಿ ತಾಗುವ ಕನ್ನಡ ಕುರಿತೋದದ ಪರಿಣತಮತಿ ಅರಿತವರಿಗೆ ಹೊಂಗೊಡ ಪಡುಗಡಲಿನ ತೆರೆಗಳಂತೆ ಹೆಡೆ ಬಿಚ್ಚುತ ಮೊರೆಯುವ ಸಹ್ಯಾದ್ರಿಯ ಶಿಖರದಂತೆ ಬಾನೆತ್ತರ ಕರೆಯುವ ಗುಡಿ ಗೋಪುರ ಹೊಂಗಳಸಕೆ ಚೆಂಬೆಳಕಿನ ಕನ್ನಡ ನಮ್ಮೆಲ್ಲರ ಮೈಮನಸಿನ ಹೊಂಗನಸಿನ ಕನ್ನಡ Read More