ಪಾರ್ವತಮ್ಮನವರು ಎಲ್ಲಿ? ಕಾಣ್ತಾ ಇಲ್ಲ?

  ಚಿತ್ರಲೋಕದಲ್ಲಿ ಪ್ರತಿವಾರ ಧಾರಾವಾಹಿಯಾಗಿ ಬರುತ್ತಿದ್ದ ಪಾರ್ವತಮ್ಮನವರ ಅಂಕಣವನ್ನು ತಪ್ಪದೆ ಓದುತ್ತಿದ್ದವರಲ್ಲಿ ನಾನೊಬ್ಬಳು. ಚಿತ್ರರಂಗದ ಕುರಿತು ಅವರು ನೀಡುತ್ತಿದ ಒಳವಿವರಗಳು ಓದಲು ತುಂಬಾ ಚೆನ್ನಾಗಿರುತ್ತಿತ್ತು. ನಿರ್ಮಾಪಕಿಯಾಗಿ, ವಿತರಕಿಯಾಗಿ, ನಟನ ಪತ್ನಿಯಾಗಿ,ತಾಯಿಯಾಗಿ ಅವರ ಅನುಭವ ಬಹಳ ದೊಡ್ಡದು. ಪ್ರಸಿದ್ಧ ಪುರುಷರ ಪತ್ನಿಯರು ತಮ್ಮ ಪತಿಯ ಪ್ರಭಾವಳಿಯಲ್ಲಿ ಲಯವಾಗಿ ಹೋಗುವುದೇ ಹೆಚ್ಚು. ಆದರೆ ಪಾರ್ವತಮ್ಮ ರಾಜ್‍ರಂತಹ ಮೇರು ವ್ಯಕ್ತಿತ್ವದ Read More

ಹಾಡು ಹಳೆಯದಾದರೇನು?

“ಹಳೆಯ ಹಾಡು ಹಾಡು ಮತ್ತೆ ಅದನೇ ಕೇಳಿ ತಣಿಯುವೆ ಹಳೆಯ ಹಾಡಿನಿಂದ ಹೊಸತು ಜೀವನ ಕಟ್ಟುವೆ” ಜಿ.ಎಸ್.ಶಿವರುದ್ರಪ್ಪನವರ ಈ ಗೀತೆ ನನಗೀಗ ಮತ್ತಷ್ಟು ಅರ್ಥಪೂರ್ಣ ಅನ್ನಿಸುತ್ತಿದೆ. ಯಾಕೆ ಗೊತ್ತಾ? ನನಗೆ ಹಳೆಯ ಹಾಡುಗಳ ಭಂಡಾರ ಸಿಕ್ಕಿದೆ.  ಕೆಲವು ದಿನಗಳ ಹಿಂದೆ  ನಮ್ಮ ಮಿತ್ರರೊಬ್ಬರ ಮನೆಗೆ ಹೋಗಿದ್ದಾಗ ಆ ಮಾತು-ಈ ಮಾತು ಆಡುತ್ತಿದ್ದಾಗ ಪಿ.ಕಾಳಿಂಗರಾಯರ “ಉದಯವಾಗಲಿ ನಮ್ಮ Read More

ಉದಯವಾಗಲಿ ಚೆಲುವ ಕನ್ನಡನಾಡು

ಕವಿ –  ಹುಯಿಲಗೋಳ ನಾರಾಯಣರಾವ್ ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಬದುಕು ಬಲುಹಿನ ನಿಧಿಯು ಸದಭಿಮಾನದ ಗೂಡು. ರಾಜನ್ಯರಿಪು ಪರಶುರಾಮನಮ್ಮನ ನಾಡು ಆ ಜಲಧಿಯನೆ ಜಿಗಿದ ಹನುಮನುದಿಸಿದ ನಾಡು ಓಜೆಯಿಂ ಮೆರೆದರಸುಗಳ ಸಾಹಸದ ಸೂಡು ತೇಜವನು ನಮಗೀವ ವೀರವೃಂದದ ಬೀಡು. ಲೆಕ್ಕಿಗಮಿತಾಕ್ಷರರು ಬೆಳೆದು ಮೆರೆದಿಹ ನಾಡು ಜಕ್ಕಣನ ಶಿಲ್ಪಕಲೆಯಚ್ಚರಿಯ ಕರುಗೋಡು ಚೊಕ್ಕಮತಗಳ ಸಾರಿದವರಿಗಿದು ನೆಲೆವೀಡು ಬೊಕ್ಕಸದ ಕಣಜವೈ Read More

ಅವನಿಗೊ೦ದು ಪ್ರಶ್ನೆ?

ಮೇಲೆ ಮೇಲೆ ನಾನು ನುಡಿದ ಮಾತುಗಳನೇ ನ೦ಬಿಬಿಟ್ಟೆ ಹೃದಯದೊಳಗೆ ಇರುವ ಭಾವ ಹೊಕ್ಕು ನೋಡಲಿಲ್ಲವೇತಕೆ? ನಿನ್ನ ಮಾತುಗಳನೆ ನಾನು ನನ್ನವೆ೦ದು ನುಡಿಯುತ್ತಿದ್ದೆ ನನ್ನ ಎದೆಯ ರಾಗಗಳಿಗೆ ನೀನು ಕಿವುಡನಾದೆ ಏತಕೆ? ನಿನ್ನದೊ೦ದು ಸವಿ ಮಾತಿನಿ೦ದ ನನ್ನ ದು:ಖ ಕಳೆಯುತಿತ್ತು ಒ೦ದು ಮಾತೂ ಆಡದ೦ತೆ ಹಾಗೆ ಮೂಕನಾದೆಯೇತಕೇ? ನಿನ್ನ ಚಲನವಲನದಿ೦ದ ನಾನು ಸಕಲವನ್ನು ಅರಿಯುತಿದ್ದೆ ನಾನು ಹೇಳಿಕೊಳ್ಳದ೦ತ Read More

ಬೇಳೆಗಳ ಬೆಲೆ ಗಗನಕ್ಕೆ, ಯಾಕೆ?

ಬೆಳ್ಳಿ,ಬಂಗಾರವಾಯಿತು, ಗ್ಯಾಸ್ ಆಯಿತು, ಈಗ ಬೇಳೆಗಳ ಸರದಿಯೇ??  ಇವತ್ತು ದಿನಸಿ ವಸ್ತುಗಳನ್ನು ಖರೀದಿಸಲು ಅಂಗಡಿಗೆ ಹೋಗಿದ್ದೆ. ಎಲ್ಲಾ ಬೇಳೆಗಳ ಬೆಲೆ ಮಾಮೂಲಿಗಿಂತ ಬಹಳ ಹೆಚ್ಚಾಗಿರುವುದು ಕಂಡು ಬಂದಿತು. ತೊಗರಿಬೇಳೆಯ ಬೆಲೆಯಂತೂ ಇನ್ನೂ ಹೆಚ್ಚು. ಇದ್ದಕ್ಕಿದ್ದಂತೆ ಬೇಳೆಗಳ ಬೆಲೆ ಮೇಲೇರಲು ಏನಾದರೂ ಕಾರಣವಿದೆಯೇ? ಅಥವಾ ವ್ಯಾಪಾರಿಗಳು ಕೃತಕ ಅಭಾವವನ್ನು ಸೃಷ್ಟಿಸುತ್ತಿದ್ದಾರೆಯೇ? ಗೊತ್ತಿಲ್ಲ. ನಿಮ್ಮೂರಿನಲ್ಲೂ ಇದೇ ಪರಿಸ್ಥಿತಿ ಇದೆಯೇ? ಭಾರತದಲ್ಲಿಯೂ ಹೀಗೆ Read More