ಆತ್ಮಿಕ ಸ್ನಾನ – ಅಂದರೇನು ?

ಆತ್ಮಿಕ ಸ್ನಾನ! ಇತ್ತೀಚೆಗೆ ಒಂದು ಲೇಖನದಲ್ಲಿ ಈ ಪದ ನೋಡಿದೆ. ನಮ್ಮ ಮನೆಯಲ್ಲಿ, ಬೆಳಿಗ್ಗೆಯಿಂದ ಮಟಮಟ ಮಧ್ಯಾಹ್ನದವರೆಗೆ ಒಬ್ಬರಲ್ಲಾ ಒಬ್ಬರು ಬಾವಿ ಕಟ್ಟೆ ಹತ್ತಿರ ದಬದಬ ತಣ್ಣೀರು ಸುರಿದುಕೊಳ್ಳುತ್ತಾ ಮಡಿ ನೀರಿನ ಸ್ನಾನ ಮಾಡುತ್ತಿದ್ದುದು ಗೊತ್ತು. ಇದಾವುದು ಈ ಸ್ನಾನ ? ನನಗಂತೂ ಅರ್ಥವಾಗಲಿಲ್ಲ. ಆತ್ಮಿಕ ಅಂದರೆ ಇದು ಆತ್ಮಕ್ಕೋ,ಆಧ್ಯಾತ್ಮಿಕಕ್ಕೋ ಸಂಬಂಧಿಸಿರಬೇಕೇನೋ ಎಂದುಕೊಂಡೆ. ಕನ್ನಡ ಕಸ್ತೂರಿ, ಬರಹ ನಿಘಂಟುಗಳನ್ನು Read More

ಮಲ್ಲಿಗೆ – ಜಿ.ಎಸ್.ಶಿವರುದ್ರಪ್ಪ

ಕವನ – ಮಲ್ಲಿಗೆ ಕವಿ – ಜಿ.ಎಸ್.ಶಿವರುದ್ರಪ್ಪ ನೋಡು ಇದೋ ಇಲ್ಲರಳಿ ನಗುತಿದೆ ಏಳು ಸುತ್ತಿನ ಮಲ್ಲಿಗೆ ಇಷ್ಟು ಹಚ್ಚನೆ ಹಸುರ ಗಿಡದಿಂ- ದೆಂತು ಮೂಡಿತೋ ಬೆಳ್ಳಗೆ ! ಮೇಲೆ ನಭದಲಿ ನೂರು ತಾರೆಗ- ಳರಳಿ ಮಿರುಗುವ ಮುನ್ನವೆ ಬೆಳ್ಳಿಯೊಂದೇ ಬೆಳಗುವವಂದದಿ ಗಿಡದೊಳೊಂದೇ ಹೂವಿದೆ ಸತ್ವಶೀಲನ ಧ್ಯಾನ ಮೌನವೆ ಅರಳಿ ಬಂದೊಲು ತೋರಿದೆ ! ಒಲವು Read More

ಸಿ.ಬಿ.ಐ.ಶಂಕರ್ – ಗೀತಾಂಜಲಿ

ಚಿತ್ರ: ಸಿ.ಬಿ.ಐ.ಶಂಕರ್ (೧೯೮೯) ಸಾಹಿತ್ಯ,ಸಂಗೀತ: ಹಂಸಲೇಖ ಗಾಯಕರು :  ಎಸ್.ಪಿ.ಬಾಲಸುಬ್ರಹ್ಮಣ್ಯಂ,ಚಿತ್ರ ಹಾಡು ಕೇಳಿ ಗೀತಾಂಜಲಿ… ಹಾಲುಗೆನ್ನೆಗೆ ವಾರೆಗಣ್ಣಿಗೆ ನಮ್ಮೂರ ಹೆಣ್ಣಿಗೆ ಪುಷ್ಪಾಂಜಲಿ… ತೊಂಡೆ ಹಣ್ಣಿಗೆ ಬಾಳೆ ದಿಂಡಿಗೆ ದಾಳಿಂಬೆ ಹಣ್ಣಿಗೆ ಓ ಕನಕಾಂಬರಿ ನೀನು ಬಾರದೆ ಪೂಜೆಗೆ  ಹೂವಿಲ್ಲ ಓ ಶ್ವೇತಾಂಬರಿ ನೀನು ಬಾರದೆ ಉತ್ಸವ ಸಾಗಲ್ಲ| ನೀರಾಗಲೇನೆ ನಾ? ಮೈಯ ಮೇಲೆ ಜಾರಿ ಹೋಗಲು Read More

ಕಾಣಿಕೆ – ಬಿಎಂಶ್ರೀ

ಕಾಣಿಕೆ – ಬಿಎಂಶ್ರೀ ಕವಿ – ಬಿ.ಎಂ.ಶ್ರೀಕಂಠಯ್ಯ ಮೊದಲು ತಾಯ ಹಾಲ ಕುಡಿದು, ಲಲ್ಲೆಯಿಂದ ತೊದಲಿ ನುಡಿದು, ಕೆಳೆಯರೊಡನೆ ಬೆಳೆದು ಬಂದ    ಮಾತದಾವುದು– ನಲ್ಲೆಯೊಲವ ತೆರೆದು ತಂದ    ಮಾತದಾವುದು– ಸವಿಯ ಹಾಡ, ಕಥೆಯ ಕಟ್ಟಿ, ಕಿವಿಯಲೆರೆದು, ಕರುಳ ತಟ್ಟಿ ನಮ್ಮ ಜನರು,ನಮ್ಮ ನಾಡು,    ಎನಿಸಿತಾವುದು- ನಮ್ಮ ಕವಿಗಳೆಂಬ ಕೋಡು    ತಲೆಗದಾವುದು– Read More

ನೆನಪಿರಲಿ – ಇಂದು ಬಾನಿಗೆಲ್ಲ ಹಬ್ಬ!

ಚಿತ್ರ: ನೆನಪಿರಲಿ (೨೦೦೫) ಸಾಹಿತ್ಯ,ಸಂಗೀತ: ಹಂಸಲೇಖ ಗಾಯಕಿ: ಚಿತ್ರ ಹಾಡು ಕೇಳಿ ಇಂದು ಬಾನಿಗೆಲ್ಲ ಹಬ್ಬ ಗಾಳಿ ಗಂಧಕೂ ಹಬ್ಬ ಇಂದು ಭೂಮಿಗೆಲ್ಲ ಹಬ್ಬ ಪುಷ್ಪ ಕುಲಕೂ ಹಬ್ಬ ಇಲ್ಲಿ ಸುಮ್ಮನಿರದ ಮನಸಿಗೂ ಹಬ್ಬ ಇಲ್ಲಿ ಓಡುತಿರುವ ವಯಸಿಗೂ ಹಬ್ಬ ಇಂದು ಬಾನಿಗೆಲ್ಲ ಹಬ್ಬ ಗಾಳಿ ಗಂಧಕೂ ಹಬ್ಬ ಇಂದು ಭೂಮಿಗೆಲ್ಲ ಹಬ್ಬ ಪುಷ್ಪ ಕುಲಕೂ Read More