ಸಂಜೆಗೆನ್ನ ಪಯಣ – ಕೆ.ಎಸ್.ನರಸಿಂಹಸ್ವಾಮಿ

ಕವಿ – ಕೆ.ಎಸ್.ನರಸಿಂಹಸ್ವಾಮಿ ಗಾಯಕ – ಡಾ.ರಾಜ್‍ಕುಮಾರ್ ಸಂಗೀತ – ಸಿ.ಅಶ್ವಥ್ ಹಾಡು ಕೇಳಿ ಸಂಜೆಗೆನ್ನ ಪಯಣವೆಂದು ತಿಳಿದಳೆನ್ನ ಸುಂದರಿ ನನ್ನ ಮುಂದೆ ಬಂದು ನಿಂದು ತಡೆದಳಿಂತು ವಿನಯದಿ | ಕೆಂಪು ತುಟಿಗಳಿಂದ ಹರಸಿ ನುಡಿಯಲಿಲ್ಲ ನಿಜವನು ತೆರೆದ ಕಂಗಳುದಕ ಸುರಿಸಿ ತೊಳೆದುವೆನ್ನ ಮನವನು ಕಣ್ಣ ಹನಿಯು ಮಣಿಯ ತೆರದಿ ಕಣ್ಣಿನೊಡವೆ ಆಯಿತು ತುಟಿಗೆ ಬಂದ Read More

ಮಾತು – ಚೆನ್ನವೀರ ಕಣವಿ

ಕವಿ : ಚೆನ್ನವೀರ ಕಣವಿ ಮುಂಜಾವದಲಿ ಹಸಿರು ಹುಲ್ಲು ಮಕಮಲ್ಲಿನಲಿ ಪಾರಿಜಾತವು ಹೂವು ಸುರಿಸಿದಂತೆ, ಮುಟ್ಟಿದರೆ ಮಾಸುತಿಹ ಮಂಜುಹನಿ ಮುತ್ತಿನಲಿ ಸೃಷ್ಟಿ ಸಂಪೂರ್ಣತೆಯ ಬಿಂಬಿಪಂತೆ ; ಮೆಲ್ಲೆದೆಯ ಸವಿಯೊಲುಮೆ ಕರಗಿ ಕಂಬನಿಯಾಗಿ ಹೆಣ್ಣ ಕಣ್ಣಂಚಿನಲಿ ತುಳುಕುವಂತೆ, ಸುಳಿಗಾಳಿಯೊಂದಿನಿತು ಸೂಸಿ ಬಂದರೂ ಸಾಕು; ಮರವನಪ್ಪಿದ ಬಳ್ಳಿ ಬಳುಕುವಂತೆ ; ನಾವು ಆಡುವ ಮಾತು ಹೀಗಿರಲಿ ಗೆಳೆಯ, ಮೃದುವಚನ Read More

ಉದಯ ಟಿವಿ ಮತ್ತು someವೇದನೆ

ಉದಯ ಟಿವಿ ವೀಕ್ಷಕರಿಗೆ ಎರಡು ಸಂತೋಷದ ಸುದ್ದಿಗಳಿವೆ.ಉದಯ ಟಿವಿಯಲ್ಲಿ ಕೊನೆಗೂ “ಸಂವೇದನೆ” ಎಂಬ ಒಂದು ಉತ್ತಮ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಹಿಂದೆ ಶೈಲಜಾ ಸಂತೋಷ್ ನಡೆಸಿಕೊಡುತ್ತಿದ್ದ “ಪರಿಚಯ” ಕಾರ್ಯಕ್ರಮದ ಮಾದರಿಯದು. ಈ ಬಾರಿ ಇದನ್ನು ಈಶ್ವರ ದೈತೋಟ ನಡೆಸಿಕೊಡುತ್ತಿದ್ದಾರೆ. ಶೈಲಜಾ ಸಂತೋಷ್ ಸಾವಿರಕ್ಕೂ ಹೆಚ್ಚು ಕಂತುಗಳಲ್ಲಿ ಬಹಳಷ್ಟು ಪ್ರಮುಖರನ್ನು ಮಾತಾಡಿಸಿರುವುದರಿಂದ ದೈತೋಟರ ಕೆಲಸ ಕಷ್ಟವಿದೆ. ಈವರೆಗೆ Read More