ನಿರಂತರ – ಬಿ. ಆರ್. ಲಕ್ಷ್ಮಣರಾವ್

ಕವಿ: ಬಿ. ಆರ್. ಲಕ್ಷ್ಮಣರಾವ್ ಕವನ ಸಂಕಲನ : ಸುಬ್ಬಾಭಟ್ಟರ ಮಗಳು ಪ್ರೇಮಕಥೆಗಳಿಗೆ ಕೊನೆಯುಂಟೆ ರಾಧಾ ಮಾಧವರಿರೊ ತನಕ? ಪ್ರೇಮ ಪ್ರವಾಹಕೆ ಯಾವ ತಡೆ ಜಾತಿ ಅಂತಸ್ತು ಧನ ಕನಕ? ಪ್ರಕೃತಿಯಂತೆಯೇ ಪ್ರೇಮ ಸಹ ನಿತ್ಯ ವಿನೂತನ; ಹೊಸ ಹೊಸ ಬಣ್ಣ, ಹೊಸ ಬಿನ್ನಾಣ ಅದಮ್ಯ ಚೇತನ. ಕೆಲವರ ಪ್ರೇಮ ಹುಚ್ಚುಹೊಳೆ, ಕೆಲವರಿಗೋ ಅದು ಮುಳ್ಳು Read More

ಬೆಳ್ಳಿ ಮೋಡಗಳು – ಹೃದಯವೆ ನಿನ್ನ ಹೆಸರಿಗೆ

ಬೆಳ್ಳಿ ಮೋಡಗಳು (1992) ಸಾಹಿತ್ಯ : ದೊಡ್ಡರಂಗೇಗೌಡ ಸಂಗೀತ: ಉಪೇಂದ್ರಕುಮಾರ್ ಗಾಯಕರು: ಮನು, ಎಸ್.ಜಾನಕಿ ಹಾಡು ಕೇಳಿ ಹೃದಯವೆ ನಿನ್ನ ಹೆಸರಿಗೆ ಬರೆದೆ ನನ್ನೆ ನಾ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಬಂದ ಬೆಳ್ಳಿ ಬೆಳ್ಳಿ ಬೆಳ್ಳಿ ಮೋಡ ಚಂದ ಆಕಾಶ ನಾನಾದೆ ನಾ ಹೃದಯವೆ ನಿನ್ನ ಹೆಸರಿಗೆ ಬರೆದೆ ನನ್ನೆ ನಾ ಮಾತಿನಲ್ಲೆ ತಂದೆ Read More

ಎದೆಯು ಮರಳಿ ತೊಳಲುತಿದೆ – ಎಂ. ಗೋಪಾಲಕೃಷ್ಣ ಅಡಿಗ

ಕವಿ : ಎಂ. ಗೋಪಾಲಕೃಷ್ಣ ಅಡಿಗ ಸಂಗೀತ : ಮೈಸೂರು ಅನಂತಸ್ವಾಮಿ ಗಾಯಕಿ : ರತ್ನಮಾಲಾ ಪ್ರಕಾಶ್ ಹಾಡು ಕೇಳಿ ಎದೆಯು ಮರಳಿ ತೊಳಲುತಿದೆ ದೊರೆಯದುದನೆ ಹುಡುಕುತಿದೆ ಅತ್ತ ಇತ್ತ ದಿಕ್ಕುಗೆಟ್ಟು ಬಳ್ಳಿ ಬಾಳು ಚಾಚುತಿದೆ ತನ್ನ ಕುಡಿಯನು ಸಿಗಲಾರದ ಆಸರಕೆ ಕಾದ ಕಾವ ಬೇಸರಕೆ ಮಿಡುಕಿ ದುಡುಕಲೆಳಸುತಿದೆ ತನ್ನ ಗಡಿಯನು ಎದೆಯು ಮರಳಿ ತೊಳಲುತಿದೆ…. Read More

ನನ್ನ ಪುಟ್ಟ ಪುರಂದರ ವಿಠಲ!

ನಮಃ ಶ್ರೀಪಾದರಾಜಾಯ ನಮಸ್ತೇ ವ್ಯಾಸಯೋಗಿನೇ| ನಮಃ ಪುರಂದರಾರ್ಯಾಯ ವಿಜಯಾರ್ಯಾಯತೇ ನಮಃ || ನಮಿಪೆ ಶ್ರೀಪಾದರಾಯರಿಗೆ ನಮನ ವ್ಯಾಸ ಯೋಗಿಗೆ ಶ್ರೀ ಪುರಂದರ ಗುರುವರಗೆ ಬಳಿಕ ವಿಜಯದಾಸರಿಗೆ ( ಕನ್ನಡಕ್ಕೆ : ನೀಲಾಂಜನ ) ದಾಸಸಾಹಿತ್ಯದಲ್ಲಿ ಪುರಂದರದಾಸರು ಅತ್ಯಂತ ಜನಪ್ರಿಯರು. ೧೩ನೆಯ ಶತಮಾನದಲ್ಲಿ ನರಹರಿತೀರ್ಥರಿಂದ ಪ್ರಾರಂಭವಾದ ದಾಸ ಸಾಹಿತ್ಯ ಪುರಂದರದಾಸರ ಕಾಲದಲ್ಲಿ ವಿಶಾಲವಾಗಿ ಬೆಳೆಯಿತು. ಇವರು ನಾರದರ Read More

ರಥವೋಗದ ಮುನ್ನ ಗೋಕುಲಕೆ

ನಿನ್ನೆ ಏನನ್ನೊ ಹುಡುಕುತ್ತಿದ್ದಾಗ ನನಗೊಂದು ರತ್ನವೇ ಸಿಕ್ಕಿತು. “ರಥವೋಗದ ಮುನ್ನ” ದಾಸ ಸಾಹಿತ್ಯದಲ್ಲಿ ಅಪರೂಪವೆನಿಸುವ ಕೃತಿ. ಶ್ರೀದವಿಠಲರಿಂದ ರಚಿತವಾಗಿರುವ ಈ ಕೀರ್ತನೆಯನ್ನು ಹಿಂದೆಯೂ ಕೇಳಿದ್ದೆ. ಆದರೆ ಈ ಬಾರಿ ರಾಗದ ಹಂಗಿಲ್ಲದೆ, ಹಾಗೆಯೇ ಓದಿಕೊಂಡಾಗ ನವಿರಾದ ಭಾವನೆಗಳಿಂದ ತುಂಬಿರುವ ಭಾವಗೀತೆಯನ್ನು ಸ್ಪರ್ಶಿಸಿದಂತಾಯಿತು. ಈ ಕೀರ್ತನೆಯಲ್ಲಿ, ಕೃಷ್ಣನನ್ನು ಕರೆತರಲು ಹೊರಟಿರುವ ಅಕ್ರೂರನ ಮನೋಲಹರಿ ಭಕ್ತಿರಸದೊಂದಿಗೆ ಹದವಾಗಿ ಬೆರೆತು Read More