ಭೂಮಿಗೆ

ಎದೆಯು ಬಿರಿದು ಪದವು ಕುಸಿಯೆ ತಬ್ಬಿ ಹಿಡಿದ ತಾಯಿಯೆ ಬೇರುಗಳಲಿ ಜೀವ ತುಂಬಿ ಚಿಗುರ ಪೊರೆದ ಮಾಯೆಯೆ ಹೂವು ಕೊಟ್ಟು ಹಣ್ಣು ಕೊಟ್ಟು ಉಪಚರಿಸಿದ ಮಮತೆಯೆ ಮುತ್ತು ರತ್ನ ವಜ್ರ ಖಚಿತ ಖ್ಯಾತಿವೆತ್ತ ಘನತೆಯೆ ಭೂರಮಣರೆಂದು ಮೆರೆದ ಸಾಮ್ರಾಟರ ಹುಟ್ಟಗಿಸಿ ಹೊಟ್ಟೆಲಿಟ್ಟ ರಾಣಿಯೆ ದೈತ್ಯ ವೃಕ್ಷ ಬಿಳಿಲುಗಳೇ ನಿನ್ನ ಹರವಿಕೊಂಡ ವೇಣಿಯೆ? ಕಾಡಿಬೇಡಿ ಬಂದವರಿಗೆ ನೀಡಲೆಂದೇ Read More