ಹೀಗಿದ್ದರು ಡಿವಿಜಿ!

(“ಜಗದ ಪೊಗಳಿಕೆಗೆ ಬಾಯ್‍ಬಿಡದೆ ಸುಫಲ ಸುಮಭರಿತ ಪಾದಪದಂತೆ ನೈಜಮಾದೊಳ್ಪಿನಿಂ ಬಾಳ್ವವೊಲು’ ಇದು ಡಿವಿಜಿಯವರ ಕವಿತೆ ಮಾತ್ರವಲ್ಲ, ಜೀವನದ ರೀತಿಯೇ.” ಬರಹ, ಬದುಕು ಎರಡರಲ್ಲೂ ಧೀಮಂತಿಕೆ ಮೆರೆದವರು ಡಿ.ವಿ.ಜಿ(ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ). ನೀಲತ್ತಹಳ್ಳಿ ಕಸ್ತೂರಿಯವರ `ಡಾ||ಡಿ.ವಿ.ಗುಂಡಪ್ಪ – ಜೀವನ ಮತ್ತು ಸಾಧನೆ’ ಪುಸ್ತಕದಲ್ಲಿ ಡಿವಿಜಿಯವರ ವ್ಯಕ್ತಿತ್ವವನ್ನು ತೆರೆದಿಡುವ ಈ ಬರಹ ಕಂಡೆ. ಅದನ್ನು ಇಲ್ಲಿ ತಂದಿಟ್ಟು, ತುಳಸಿವನವನ್ನು Read More