ಏನ ಬೇಡಲಿ ನಿನ್ನ ಬಳಿಗೆ ಬಂದು – ಗೋಪಾಲದಾಸರು

ರಚನೆ: ಗೋಪಾಲದಾಸರು ಏನು ಬೇಡಲಿ ನಿನ್ನ ಬಳಿಗೆ ಬಂದು ನೀನಿತ್ತ ಸೌಭಾಗ್ಯ ನಿಬಿಡವಾಗಿದೆ ಎನಗೆ ||ಪ|| ಜನನಿಯನು ಕೊಡು ಎಂದು ಜಯವಂತ ಬೇಡುವೆನೆ ಜನನಿ ಏನಿತ್ತಳಾ ಧ್ರುವರಾಯಗೆ ಜನಕನ ಕೊಡು ಎಂದು ಜಗದೀಶ ಬೇಡುವೆನೆ ಜನಕನೇನಿತ್ತನಾ ಪ್ರಹ್ಲಾದಗೆ ||೧|| ಅನುಜನ ಕೊಡು ಎಂದು ಅತಿಶಯದಿ ಬೇಡುವೆನೆ ಅನುಜನೇನಿತ್ತನೈ ಆ ವಾಲಿಗೆ ಧನವನ್ನೆ ಕೊಡು ಎಂದು ದೈನ್ಯದಲಿ Read More

ಆರು ಬದುಕಿದರೇನು ಆರು ಬಾಳಿದರೇನು – ಪುರಂದರ ದಾಸರು

ರಚನೆ : ಪುರಂದರದಾಸರು ಆರು ಬದುಕಿದರೇನು ಆರು ಬಾಳಿದರೇನು ಪೂರ್ವ ಜನ್ಮದ ಕರ್ಮ ವಿಧಿ ತೀರದನಕ ||ಪ|| ಪತಿ ಭಕುತಿಯಿಲ್ಲದಿಹ ಸತಿಯಿದ್ದು ಫಲವೇನು ಮತಿಯಿಲ್ಲದವಗೆ ಬೋಧಿಸಿದರೇನು ಪತಿಯಿಲ್ಲದವಳಿಗೆ ಬಹು ಭೋಗವಿದ್ದರೇನು ಮತಿ ಹೀನನಾದಂಥ ಮಗನ ಗೊಡವೇನು ಜ್ಞಾನವಿಲ್ಲದವ ನಿತ್ಯ ಸ್ನಾನ ಮಾಡಿ ಫಲವೇನು ದಾನ ಧರ್ಮವಿಲ್ಲದವನ ದಯವಾದರೇನು ಮಾನಾಭಿಮಾನಗಳ ಮರೆದವನ ಸಂಗವೇನು ದೀನನಾದವನಿಗೆ ದೈರ್ಯವಿದ್ದರೇನು ಕಣ್ಣಿಲ್ಲದಗೆ Read More