ದೇವೀ, ನಮ್ಮ ದ್ಯಾವರು ಬಂದರು

ರಚನೆ – ಕನಕದಾಸರು ರಾಯಚೂರು ಶೇಷಗಿರಿ ದಾಸ್ ವಿದ್ಯಾಭೂಷಣ ದೇವಿ ನಮ್ಮ ದ್ಯಾವರು ಬಂದರು ಬನ್ನಿರೇ ನೋಡಬನ್ನಿರೇ ||ಪಲ್ಲವಿ|| ಕೆಂಗಣ್ಣ ಮೀನನಾಗಿ ನಮ್ಮ ರಂಗ ಗುಂಗಾಡಿ ಸೋಮನ್ನ ಕೊಂದಾನ್ಮ್ಯ ಗುಂಗಾಡಿ ಸೋಮನ್ನ ಕೊಂದು ವೇದವ ಬಂಗಾರದೊಡಲನಿಗಿತ್ತಾನ್ಮ್ಯ ದೊಡ್ಡ ಮಡುವಿನೊಳಗೆ ನಮ್ಮ ರಂಗ ಗುಡ್ಡವ ಹೊತ್ತುಕೊಂಡು ನಿಂತಾನ್ಮ್ಯ ಗುಡ್ಡವ ಹೊತ್ತುಕೊಂಡು ನಿಂತು ಸುರರನ್ನು ದೊಡ್ಡವರನ್ನಾಗಿ ಮಾಡಾನ್ಮ್ಯ ಚೆನ್ನ Read More

ಬೆಳಗು ಬಾ ಹಣತೆಯನು ನನ್ನೆದೆಯ ಗುಡಿಯಲ್ಲಿ

ಮನುಷ್ಯನಿಗಿರುವ ಹಲವಾರು ಮೂಲಭೂತವಾದ ಭಯಗಳಲ್ಲಿ ಒಂದು ಈ ಕತ್ತಲೆಯ ಭಯ. ಚಿಕ್ಕಮಕ್ಕಳಂತೂ ಕತ್ತಲೆಗೆ ಭಯಪಡುವಷ್ಟು ಇನ್ನು ಯಾವ ಗುಮ್ಮನಿಗೂ ಹೆದರುವುದಿಲ್ಲ. ಕತ್ತಲೆ ಎಂದರೆ ಭಯ, ಅಜ್ಞಾನಕ್ಕೆ ಸಂಕೇತವಾದರೆ, ಬೆಳಕು ನೆಮ್ಮದಿ, ಕ್ಷೇಮಭಾವಗಳಿಗೊಂದು ಸುಂದರ ರೂಪಕ. ಬೆಳಕು ಎಲ್ಲ ಒಳಿತುಗಳಿಗೊಂದು ಭವ್ಯ ಸಂಕೇತ! ಬೆಳಕು ಎಂದರೆ ಅರಿವು. ಬೆಳಕು ಎಂದರೆ ಆಸೆ. ಬೆಳಕೇ ಒಂದು ಸಂಭ್ರಮ. ಬೆಳಕು Read More

ಮತ್ತೆ ಹುಟ್ಟಿ ಬಾ!

ಭಾರತಾಂಬೆಯ ಮಡಿಲಲ್ಲಿ ಜನಿಸಿದ ಧೀರ ಸನ್ಯಾಸಿ ವಿಶ್ವ ಭೂಪಟದಲ್ಲಿ ಮಾಡಿದ ಭಾರತವ ಹೆಸರುವಾಸಿ ಪರಮಹಂಸರ ದಿವ್ಯ ಶಕ್ತಿಯು ಕಟೆದು ನಿಲಿಸಿದ ಮೂರುತಿ ನರೇಂದ್ರನೆಂಬ ಪುಟ್ಟ ಬಾಲಕ ವಿವೇಕಾನಂದನೆನಿಸಿದ ಕೀರುತಿ ಮಲಗಿ ಮೈಮರೆತಿದ್ದ ಜನರನು ತಟ್ಟಿ ಎಬ್ಬಿಸಿ ಛಲದಲಿ ಸಿಂಹದಂತೆಯೇ ಗರ್ಜಿಸಿದ್ದನು ‘ಏಳಿ! ಎದ್ದೇಳಿ!’- ಗುಡುಗಿನ ದನಿಯಲಿ ಶಿಕಾಗೊ ನೆಲವಿದು ಧನ್ಯವಾಯಿತು ಅವನ ಪಾದಧೂಳಿಯು ಸೋಕಲು ಹಿಂದೂ Read More

ಕರುಣಾಳು ಬಾ ಬೆಳಕೆ – ಬಿ.ಎಂ.ಶ್ರೀ

ಕರುಣಾಳು, ಬಾ, ಬೆಳಕೇ, ಮುಸುಕಿದೀ ಮಬ್ಬಿನಲಿ, ಕೈ ಹಿಡಿದು ನಡೆಸೆನ್ನನು. ಇರುಳು ಕತ್ತಲೆಯ ಗವಿ; ಮನೆ ದೂರ; ಕನಿಕರಿಸಿ, ಕೈ ಹಿಡಿದು ನಡೆಸೆನ್ನನು. ಹೇಳಿ ನನ್ನಡಿಯಿಡಿಸು; ಬಲು ದೂರ ನೋಟವನು ಕೇಳೆನೊಡನೆಯೆ-ಸಾಕು ನನಗೊಂದು ಹೆಜ್ಜೆ. ಮುನ್ನ ಇಂತಿರದಾದೆ; ನಿನ್ನ ಬೇಡದೆ ಹೋದೆ, ಕೈ ಹಿಡಿದು ನಡೆಸು ಎನುತ. ನನ್ನ ದಾರಿಯ ನಾನೆ ನೋಡಿ ಹಿಡಿದೆನು; – Read More