ಎಲ್ಲಿರುವುದು ನಾ ಸೇರುವ ಊರು ?

ಕವಿ – ಕುವೆಂಪು ಎಲ್ಲಿರುವುದು ನಾ ಸೇರುವ ಊರು ಬಲ್ಲಿದರರಿಯದ ಯಾರೂ ಕಾಣದ ಎಲ್ಲಿಯೂ ಇರದ ಊರು ಭವಭಯವಿಲ್ಲದ ಊರಂತೆ ದಿವಿಜರು ಬಯಸುವ ಊರಂತೆ ತವರೂರಂತೆ ಬಹುದೂರಂತೆ ಕವಿಗಳು ಕಂಡಿಹ ಊರಂತೆ ಜ್ಞಾನಿಗಳಿರುವುದೇ ಆ ಊರು ಜ್ಞಾನದ ಮೇರೆಯೇ ಆ ಊರು ನಾನಿಹ ಊರು ಸಮೀಪದ ಊರು ಮೌನತೆಯಾಳುವ ತವರೂರು ಎಲ್ಲಿರುವುದು ನಾ ಸೇರುವ ಊರು Read More

ಭಾಗ – 20

ರಾತ್ರೆಯ ನೀರವತೆಯಲ್ಲಿ ಸರೋಜಮ್ಮ ಸೂರು ದಿಟ್ಟಿಸುತ್ತಿದ್ದರು. ಕೇಶವ ಬೆಂಗಳೂರಿಗೆ ತೆರಳಿದ್ದರು. ಆಕಾಶ್, ರಾಜೀವ, ಭರತ, ಶಶಾಂಕ ಹೊರಗೆ ಜಗಲಿಯಲ್ಲಿ ಇನ್ನೂ ಹರಟೆ ಹೊಡೆಯುತ್ತಿದ್ದರು. ಟಿಮ್ ಮತ್ತು ಜೋಯಿ ತಮ್ಮ ಕಾರ್ಯಾಚರಣೆ ಮುಗಿಸಿದ ಸುದ್ದಿ ತಿಳಿಸಲು ಬಂದಿದ್ದ ಶಶಾಂಕನನ್ನು ಧಾರಿಣಿ ಒತ್ತಾಯದಿಂದ ಇಲ್ಲಿ ನಿಲ್ಲಿಸಿಕೊಂಡಿದ್ದಳು. ರಾಜೀವನ ಇರವು ಜೆನ್ನಿಗೆ ಖುಷಿ ಕೊಟ್ಟಿತ್ತು, ಒಬ್ಬ ಸ್ನೇಹಿತನಾದರೂ ಜೊತೆಗಿರುವ ಸಮಾಧಾನ Read More

ಎಲ್ಲಿ ಅರಿವಿಗಿರದೊ ಬೇಲಿ

ಕವಿ- ಎಚ್. ಎಸ್. ವೆಂಕಟೇಶಮೂರ್ತಿ ಎಲ್ಲಿ ಅರಿವಿಗಿರದೊ ಬೇಲಿ ಎಲ್ಲಿ ಇರದೋ ಭಯದ ಗಾಳಿ ಅಂಥ ನೆಲೆಯಿದೆಯೇನು ಹೇಳಿ ಸ್ವರ್ಗವನ್ನು ಅದರೆದುರು ಹೂಳಿ ಹಸಿದಂಥ ಕೂಸಿರದ ನಾಡು ಉಸಿರೆಲ್ಲ ಪರಿಮಳದ ಹಾಡು ಎಲ್ಲಿ ಬೀಸುವುದೋ ನೆಮ್ಮದಿಯ ಗಾಳಿ ಸ್ವಾತಂತ್ರ್ಯ ನಗುತಲಿದೆ ಅಲ್ಲಿ ಕಣ್ಣೋ ಹಿಗ್ಗಿನ ಗೂಡು ಮಣ್ಣೋ ಸುಗ್ಗಿಯ ಬೀಡು ದುಡಿವೆವೋ ಎಲ್ಲಿ ಕೈಯಲ್ಲಿ ಬಿಡುಗಡೆಯು Read More

ಭಾಗ – 19

ಶಾಸ್ತ್ರಿಗಳ ವೈಕುಂಠ ಸಮಾರಾಧನೆಗೆಂದು ಹಳ್ಳಿಗೆ ಬಂದಿದ್ದ ರಾಜೀವನ ತಾಯಿ ಇಂದಿರಮ್ಮ ಬೀಗಿತ್ತಿಯನ್ನು ಸಮಾಧಾನ ಪಡಿಸುವುದರಲ್ಲಿ ಒಂದಿಷ್ಟು ಯಶಸ್ವಿ ಯಾಗಿದ್ದರು ರಾಜೀವನ ತಂಗಿ ಕವಿತಾಳೂ ಮನೆಯಲ್ಲಿ ಓಡಾಡಿಕೊಂಡು ಅದೂ ಇದೂ ಕೆಲಸ ಮಾಡಿಕೊಂಡು ಇದ್ದಳು ಈ ಕಾರಣಕ್ಕಾಗಿಯೇ ಅವರು ವಾಪಸ್ಸು ಹೊರಟಾಗ ಆಕಾಶ ಅವ್ರನ್ನು ಇನ್ನೊಂದಷ್ಟು ದಿನ ಹಳ್ಳಿಯಲ್ಲೇ ಇರುವಂತೆ ಹೇಳಿ ಬಲವಂತವಾಗಿ ಒಪ್ಪಿಸಿದ. ಕವಿತಾಗೆ ಇದರಿಂದ Read More

ರಸಿಕ – ಮಳೆ ಹಿಡಕೊಂತ

ಚಿತ್ರ: ರಸಿಕ ಸಾಹಿತ್ಯ, ಸಂಗೀತ : ಹಂಸಲೇಖ ಗಾಯಕರು: ಎಸ್.ಪಿ. ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ ಹಾಡು ಕೇಳಿ ಚಿಟಪಟ ಚಿಟಪಟ ಚಿಟಪಟ ಅಂತ ಹಿಡುಕೊಂತ ಮಳೆಯು ಹಿಡುಕೊಂತ ಅತ್ತ ಜೋರಾಗೂ ಬರದು ಇತ್ತ ಸುಮ್ಮನೂ ಇರದು ಸ್ನಾನ ಆದಂಗೂ ಇರದು ಧ್ಯಾನ ಮಾಡೋಕೂ ಬಿಡದು ನೆನೆಯುವ ಜೀವಾನ ನೆನೆಸುವ ಈ ಸೋನೆ ಬಯಸಿದ ಆಸೇನಾ ಬರಿಸುವ ಈ Read More