ಬಾಗಿಲೊಳು ಕೈ ಮುಗಿದು – ಕುವೆಂಪು

ಕವಿ – ಕುವೆಂಪು ಹಾಡು ಕೇಳಿ – ೧. ಶಿವಮೊಗ್ಗ ಸುಬ್ಬಣ್ಣ  ೨. ರತ್ನಮಾಲಾ ಪ್ರಕಾಶ್  ಬಾಗಿಲೊಳು ಕೈಮುಗಿದು ಒಳಗೆ ಬಾ ಯಾತ್ರಿಕನೆ ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು ಕಂಬನಿಯ ಮಾಲೆಯನು ಎದೆಯ ಬಟ್ಟಲೊಳಿಟ್ಟು ಧನ್ಯತೆಯ ಕುಸುಮಗಳ ಅರ್ಪಿಸಿಲ್ಲಿ ಘಂಟೆಗಳ ದನಿಯಿಲ್ಲ ಜಾಗಟೆಗಳಿಲ್ಲಿಲ್ಲ ಕರ್ಪೂರದಾರತಿಯ ಜ್ಯೋತಿಯಿಲ್ಲ ಭಗವಂತನಾನಂದ ರೂಪುಗೊಂಡಿಹುದಿಲ್ಲಿ ರಸಿಕತೆಯ ಕಡಲುಕ್ಕಿ ಹರಿವುದಿಲ್ಲಿ ಸರಸದಿಂದುಲಿಯುತಿದೆ ಶಿಲೆಯು ರಾಮಾಯಣವನಿಲ್ಲಿ ಬಾದರಾಯಣನಂತೆ ಭಾರತವ ಹಾಡುತಿಹುದಿಲ್ಲಿ Read More

ಬಲಗಾಲಿಟ್ಟು ಒಳಗೆ ಬಾ – ಹಾಡೆಂದರೆ….

   ಸುವರ್ಣ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಂಸಲೇಖ ಅವರಿಗೆ ಅಭಿನಂದನೆಗಳು!  ಚಿತ್ರ – ಬಲಗಾಲಿಟ್ಟು ಒಳಗೆ ಬಾ(೨೦೦೨) ಸಾಹಿತ್ಯ,ಸಂಗೀತ – ಹಂಸಲೇಖ ಗಾಯಕ – ಕೆ.ಜೆ.ಯೇಸುದಾಸ್ ಹಾಡು ಕೇಳಿ ಸ.. ನಿನಿಸಸ ರಿರಿಸಸ ನಿನಿಸಸ ರಿರಿಸಸ…. ನಿನಿಸಸ ರಿರಿಸಸ ನಿನಿಸಸ ರಿರಿಸಸ…. ನಿನಿಸ ರಿರಿಸ ನಿನಿಸ ರಿರಿಸ ನಿಸರಿಸ ಗರಿರಿಸ ಸನಿನಿಪ ಸನಿನಿಪ ಪಮಮಗ ಗಮಪಸ Read More

ಹಚ್ಚೇವು ಕನ್ನಡದ ದೀಪ – ಡಿ.ಎಸ್.ಕರ್ಕಿ

ಕವಿ –  ಡಿ.ಎಸ್.ಕರ್ಕಿ ಹಾಡು ಕೇಳಿ ಹಚ್ಚೇವು ಕನ್ನಡದ ದೀಪ ಕರುನಾಡದೀಪ ಸಿರಿನುಡಿಯದೀಪ ಒಲವೆತ್ತಿ ತೋರುವಾ ದೀಪ ಹಚ್ಚೇವು ಕನ್ನಡದ ದೀಪ|| ಬಹುದಿನಗಳಿಂದ ಮೈಮರೆವೆಯಿಂದ ಕೂಡಿರುವ ಕೊಳೆಯ ಕೊಚ್ಚೇವು ಎಲ್ಲೆಲ್ಲಿ ಕನ್ನಡದ ಕಂಪು ಸೂಸಲು ಅಲ್ಲಲ್ಲಿ ಕರಣ ಚಾಚೇವು ನಡು ನಾಡೆ ಇರಲಿ, ಗಡಿನಾಡೆ ಇರಲಿ ಕನ್ನಡದ ಕಳೆಯ ಕೆಚ್ಚೇವು ಮರತೇವು ಮರವ ತೆರೆದೇವು ಮನವ Read More

ತೇಲಿದೆ ನೆನಪಿನ ದೋಣಿಯಲಿ…

ಕೆಲಸಗಳ ನಡುವೆ ಸ್ವಲ್ಪ ವಿರಾಮ ದೊರೆತರೂ ಅಂತರ್ಜಾಲಕ್ಕೆ ಬಂದು ಅಮರಿಕೊಳ್ಳುವ ನಾನು ಈಚೆಗೆ ಕೆಲದಿನಗಳಿಂದ ಅಂತರ್ಜಾಲಕ್ಕೆ ಅಪರೂಪವಾಗಿ ಹೋಗಿದ್ದೆ.  ಅದಕ್ಕೆ ನನಗೆ ದೊರಕಿದ್ದ ಪುಸ್ತಕಗಳೇ ಕಾರಣ. ಎಷ್ಟೋ ದಿನಗಳಿಂದ ಓದಬೇಕೆಂದು ಇಟ್ಟುಕೊಂಡಿದ್ದ ಪುಸ್ತಕಗಳನ್ನು ಓದಿ ಮುಗಿಸಿದೆ. (ಅದರಲ್ಲಿ ಬಹುಪಾಲು ಕಡ ತಂದ ಪುಸ್ತಕಗಳಾದ್ದರಿಂದ ಓದಿ ಹಿಂತಿರುಗಿಸಲೇಬೇಕಾದ ಜರೂರು 🙂 )   ಪುಸ್ತಕವನ್ನು ವೇಗವಾಗಿ, ಗಬಗಬನೆ  ಓದುವ ಸ್ವಭಾವ ನನ್ನದಲ್ಲ.  Read More

ನೀಲಾ – ಆ ಮೇರು ಈ ಮೇರು

ನೀಲಾ : ೨೦೦೧ ಗಾಯಕರು : ರಾಜೇಶ್, ವಾಣಿ ಜಯರಾಂ ಸಂಗೀತ : ವಿಜಯ ಭಾಸ್ಕರ್ ಸಾಹಿತ್ಯ: ಕೋಟಿಗಾನಹಳ್ಳಿ ರಾಮಯ್ಯ ಹಾಡು ಕೇಳಿ – ಆ ಮೇರು ಈ ಮೇರು ಆಸೆಯ ಹೂ ತೇರು ಎಳೆ ಎಳೆಯೋ ಬಸವಣ್ಣಾ ತುಂಬೈತೆ ಕಣ್ಣಾ.. ಎಷ್ಟೊಂದು ಬಣ್ಣಾ.. ತುಂಬೈತೆ ಕಣ್ಣಾ ..ಎಷ್ಟೊಂದು ಬಣ್ಣಾ.. ಆ ಗಾಲಿ ಈ ಗಾಲಿ Read More