ಸುಪ್ತದೀಪ್ತಿಯವರ ಎರಡು ಕವನಗಳು

ವಾಯುವಿಹಾರ – ಸುಪ್ತದೀಪ್ತಿ  ಬರಹೇಳಿದ್ದ ದುಷ್ಯಂತ. ಮರದ ಕೆಳಗೆ ಕಾದಳು, ಕಾದೇ ಕಾದಳು ಇವಳು. ಬೆರಳಲ್ಲಿ ಉಂಗುರ, ಬಾನಲ್ಲಿ ಚಂದಿರ. ರಥವಿಲ್ಲದ ಕುದುರೆಯಲ್ಲಿ ಟಕಟಕಿಸುತ್ತ ಬಂದ ನಲ್ಲ ಹತ್ತು – ಎಂದ. ಹಿಂದೆ-ಮುಂದೆ ನೋಡದೆ, ಕಣ್ವ-ಗೌತಮಿಯರ ನೆನೆಯದೆ, ಬೆನ್ನಿಗಂಟಿದಳು, ಕಣ್ಣು ಮುಚ್ಚಿದಳು. ಗಾಳಿಯ ಸುಗಂಧ ಇವನದೇ. ಕುದುರೆಯ ವೇಗ ಮನಸಿನದೇ. ಎಚ್ಚರಾದಾಗ- ಉಂಗುರ ಮೀನಿನೊಳಗಿತ್ತು. ಮುದಿ Read More

ಆಸೆ – ಕೆ.ಎಸ್.ನ

ಕವಿ – ಕೆ.ಎಸ್.ನರಸಿಂಹಸ್ವಾಮಿ ಗಾಯಕಿ – ಎಸ್.ಜಾನಕಿ ಸಂಗೀತ – ಸಿ.ಅಶ್ವಥ್           ಹಾಡು ಕೇಳಿ ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ ಹಸುವಿನ ಕೊರಳಿನ ಗೆಜ್ಜೆಯ ದನಿಯು ನಾನಾಗುವ ಆಸೆ ಹಬ್ಬಿದ ಕಾಮನ ಬಿಲ್ಲಿನ ಮೇಲಿನ ಮುಗಿಲಾಗುವ ಆಸೆ ಚಿನ್ನದ ಬಣ್ಣದ ಜಿಂಕೆಯ ಕಣ್ಣಿನ ಮಿಂಚಾಗುವ ಆಸೆ ತೋಟದ ಕಂಪಿನ ಉಸಿರಲಿ ತೇಲುವ ಜೇನಾಗುವ Read More

“ಪ್ರಥಮ ರಾಜನಿಗೆ” – ಕೆ.ಎಸ್.ನ

ಕವಿ – ಕೆ.ಎಸ್.ನರಸಿಂಹಸ್ವಾಮಿ ಗಾಯಕಿ – ಎಸ್.ಜಾನಕಿ ಸಂಗೀತ – ಸಿ.ಅಶ್ವಥ್  ಹಾಡು ಕೇಳಿ ದೀಪವು ನಿನ್ನದೆ ಗಾಳಿಯು ನಿನ್ನದೆ ಆರದಿರಲಿ ಬೆಳಕು ಕಡಲೂ ನಿನ್ನದೆ ಹಡಗೂ ನಿನ್ನದೆ ಮುಳುಗದಿರಲಿ ಬದುಕು ಬೆಟ್ಟವು ನಿನ್ನದೇ ಬಯಲೂ ನಿನ್ನದೇ ಹಬ್ಬಿ ನಗಲಿ ಪ್ರೀತಿ ನೆಳಲೋ ಬಿಸಿಲೋ ಎಲ್ಲವೂ ನಿನ್ನವೇ ಇರಲಿ ಏಕ ರೀತಿ ಆಗೊಂದು ಸಿಡಿಲು ಈಗೊಂದು Read More

ದೈತ್ಯ ನರ್ತನ – ಸುಪ್ತದೀಪ್ತಿ

ಕವನ – ದೈತ್ಯ ನರ್ತನ ಕವಯಿತ್ರಿ – ಸುಪ್ತದೀಪ್ತಿ (ಜ್ಯೋತಿ ಮಹಾದೇವ್) ದೈತ್ಯನ ವಿಕಾರ ಕನಸು ಸಾಕಾರಗೊಂಡ ನರಕ, ಭೂತ-ಭವಿಷ್ಯಗಳ ತಾಕಲಾಟ ಅಲ್ಲಿ ನರಳಿದ ವರ್ತಮಾನ, ಒಂದೊಂದೇ ದಿನ ಅಳಿದು ಕರಗಿದ ಕಬ್ಬಿಣದರಗಿನ ಕಿರೀಟ, ವೈರ-ಯಜ್ಞಕ್ಕೆ ನೇರ ಆಜ್ಯ ಧೂಳಿನ ಬೆವರು-ನೆತ್ತರು; ಲೆಕ್ಕವಿರದ ಕಣ್ಣೀರು. ನೆರೆಮರೆಯ ಹಾವಿನ ಬೇಟೆಗೆ ಕುಂಕುಮ ಲೇಪಿತ ಆಮಂತ್ರಣ, ಹಿರಿಯಣ್ಣನಾಟಕ್ಕೆ ಕಿರಿಯರು Read More

ಮರೆತೇನೆಂದರ ಮರೆಯಲಿ ಹ್ಯಾಂಗ?

೯/೧೧ – ದುರಂತಕ್ಕೆ ಇಂದಿಗೆ ಐದು ವರ್ಷವಾದರೂ, ಅಂದಿನ ಆಘಾತ ಮಾತ್ರ ಈಗಲೂ ನಿನ್ನೆ ನಡೆದ ಘಟನೆಯಂತೆಯೇ ನೆನಪಿದೆ.  ಆಗ ನಾವಿದ್ದಿದ್ದು ನ್ಯೂಜೆರ್ಸಿಯಲ್ಲಿ. ಶ್ರೀನಿಯ ಕೆಲಸವಿದ್ದಿದ್ದು ನ್ಯೂಯಾರ್ಕಿನಲ್ಲಿ. ವಿಶ್ವವಾಣಿಜ್ಯಕೇಂದ್ರದ ಸಮೀಪದ ಕಟ್ಟಡವೊಂದರಲ್ಲಿ.  ಆದಿನ ಎಂದಿನಂತೆ ಕೆಲಸಕ್ಕೆ ಹೊರಟು ನಿಂತಿದ್ದಾಗಲೇ ಟೀವಿಯಲ್ಲಿ ಈ ದುರಂತ ವಾರ್ತೆ ಪ್ರಸಾರವಾಗತೊಡಗಿತ್ತು. ಬೆಳಗಿನ ರೈಲಿನಲ್ಲಿ ಹೊರಟವರೆಲ್ಲ ನ್ಯೂಯಾರ್ಕ್ ನಗರವನ್ನು ಸೇರಿ, ಒಬ್ಬೊಬ್ಬರೂ ಬೂದಿ Read More