“ಖೋ” ಕಾದಂಬರಿ

ಅಮೆರಿಕಾದ ಇಲಿನಾಯ್ ಕನ್ನಡ ಕೂಟ ‘ವಿದ್ಯಾರಣ್ಯ’ ಎರಡು ತಿಂಗಳಿಗೊಮ್ಮೆ ಹೊರ ತರುತ್ತಿರುವ “ಡಿಂಡಿಮ” ಪತ್ರಿಕೆಯಲ್ಲಿಯೂ ‘ಖೋ ಕಾದಂಬರಿ ಬರೆಯುವ ಪ್ರಯತ್ನ ಈಗ ನಡೆದಿದೆ. ವಿದ್ಯಾರಣ್ಯದ ಕನ್ನಡ ಕೂಟದ ಸದಸ್ಯರಾದ ಪ್ರಕಾಶ್ ಹೇಮಾವತಿಯವರು ಮೊದಲಿಗೆ ’ಬಲೆ’ ಎಂಬ ಹೆಸರಿನಲ್ಲಿ ಕಥೆಯನ್ನು ಪ್ರಾರಂಭಿಸಿದರು. ಅದನ್ನು ಮುಂದುವರೆಸಲು ಕೂಟದ ಇತರ ಸದಸ್ಯರಿಗೆ ಆಹ್ವಾನ ಕೊಡಲಾಯಿತು. ಈಗಾಗಲೇ ಐದು ಭಾಗ ಮುಂದುವರೆದಿದೆ. Read More

ತುಳಸೀವನ ಗಾದೆಗಳು

* ಹಿರಿಯಕ್ಕನ ಚಾಳಿ (ತುಳಸಿ)ವನ ಮಂದಿಗೆಲ್ಲ – ಅಸತ್ಯ ಅನ್ವೇಷಿ * ಭಾಗವತ ತಾನೂ ಕೆಡೋದಲ್ದೆ, (ತುಳಸಿ) ವನಾನೂ ಕೆಡಿಸಿದ್ನಂತೆ – ಜಗಲಿ ಭಾಗವತ * ಯಾರು ಹೆಂಡತಿಯನ್ನು ಪ್ರೀತಿಸುತ್ತಾರೋ ಅವರು ಅಮೆರಿಕದಲ್ಲೇ (ಹೆಂಡತಿ ಬರೆದಿರುವ) ಪುಸ್ತಕ ಪಬ್ಲಿಷ್ ಮಾಡ್ತಾರೆ! (ನನ್ನ ಪುಸ್ತಕ “ತುಳಸೀವನ” ಇಲ್ಲೇ ಬಿಡುಗಡೆಯಾದಾಗ ಕಿರಿಯ ಗೆಳತಿಯೊಬ್ಬಳಿಂದ ಸಿಕ್ಕ ಪ್ರತಿಕ್ರಿಯೆ) 🙂 * Read More

ಹಯಗ್ರೀವ ಹಯಗ್ರೀವೇತಿ..

ಹಯಗ್ರೀವ ಹಯಗ್ರೀವ ಹಯಗ್ರೀವೇತಿ ವಾದಿನಮ್ . ನರಂ ಮುಂಚನ್ತಿ ಪಾಪಾನಿ ದರಿದ್ರಮಿವ ಯೋಷಿತಃ ಹಯಗ್ರೀವ ಹಯಗ್ರೀವ ಹಯಗ್ರೀವೇತಿ ಯೋ ವದೇತ್ . ತಸ್ಯ ನಿಸ್ಸರತೇ ವಾಣೀ ಜಹ್ನುಕನ್ಯಾ ಪ್ರವಾಹವತ್ ಈ ಹಯಗ್ರೀವದ ಸ್ಮರಣೆ ನನಗೆ ಸುಮ್ಮಸುಮ್ಮನೆ ಆಗಿದ್ದಲ್ಲ. ದಟ್ಸ್ ಕನ್ನಡದಲ್ಲಿ ವಾಣಿ ಅದರ ಬಗ್ಗೆ ಬರೆದಾಗಿನಿಂದ. ಹಾಗೆ ಮರೆತು ಸುಮ್ಮನಾಗುತ್ತಿದ್ದೆನೇನೋ. ಅಷ್ಟರಲ್ಲಿ ಕನ್ನಡಪ್ರಭದವರಿಂದ ಮತ್ತೆ ಹಯಗ್ರೀವ Read More

ಉದಯ ಟಿವಿ ಮತ್ತು someವೇದನೆ

ಉದಯ ಟಿವಿ ವೀಕ್ಷಕರಿಗೆ ಎರಡು ಸಂತೋಷದ ಸುದ್ದಿಗಳಿವೆ.ಉದಯ ಟಿವಿಯಲ್ಲಿ ಕೊನೆಗೂ “ಸಂವೇದನೆ” ಎಂಬ ಒಂದು ಉತ್ತಮ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಹಿಂದೆ ಶೈಲಜಾ ಸಂತೋಷ್ ನಡೆಸಿಕೊಡುತ್ತಿದ್ದ “ಪರಿಚಯ” ಕಾರ್ಯಕ್ರಮದ ಮಾದರಿಯದು. ಈ ಬಾರಿ ಇದನ್ನು ಈಶ್ವರ ದೈತೋಟ ನಡೆಸಿಕೊಡುತ್ತಿದ್ದಾರೆ. ಶೈಲಜಾ ಸಂತೋಷ್ ಸಾವಿರಕ್ಕೂ ಹೆಚ್ಚು ಕಂತುಗಳಲ್ಲಿ ಬಹಳಷ್ಟು ಪ್ರಮುಖರನ್ನು ಮಾತಾಡಿಸಿರುವುದರಿಂದ ದೈತೋಟರ ಕೆಲಸ ಕಷ್ಟವಿದೆ. ಈವರೆಗೆ Read More