శ్రీ దుర్గా సుళాది – Durga Sulaadi రచనె – విజయదాసరు

ధ్రువ తాళ దుర్గా దుర్గియె మహా దుష్టజన సంహారె దుర్గాంతర్గత దుర్గె దుర్లభె సులభె దుర్గమవాగిదె నిన్న మహిమె, బొమ్మ భర్గాదిగళిగెల్ల గుణిసిదరూ స్వర్గ భూమి పాతాళ సమస్త వ్యాపుత దేవి వర్గక్కె మీరిద బలు సుందరీ దుర్గణదవర బాధె బహళవాగిదె తాయి దుర్గతిహారె నాను పేళువుదెను దుర్గంధవాగిదె సంసృతి నోడిదరె నిర్గమ నా కాణెనమ్మ Read More

ಬಿಳಿಗಿರಿ ರಂಗಯ್ಯ ನೀನೇ ಹೇಳಯ್ಯಾ-ಶರಪಂಜರ

ಚಿತ್ರ : ಶರಪಂಜರ ಗಾಯಕಿ – ಪಿ.ಸುಶೀಲ ಸಾಹಿತ್ಯ – ಕಣಗಾಲ್ ಪ್ರಭಾಕರ್ ಶಾಸ್ತ್ರಿ ಸಂಗೀತ – ವಿಜಯ ಭಾಸ್ಕರ್ ಬಿಳಿಗಿರಿ ರಂಗಯ್ಯ ನೀನೇ ಹೇಳಯ್ಯಾ ಶ್ರೀರಂಗನಾಯಕಿಯ ಚೆಂದುಳ್ಳಿ ಚೆಲುವಯ್ಯಾ ||ಪಲ್ಲವಿ|| ಮುತ್ತುಗದ ಹೂವು ಮಲ್ಲಿಗೆಯೇ ? ಅತ್ತಿಯ ಹಣ್ಣು ಅಂಜೂರವೇ? ಚಿತ್ತೆಯ ಚಿಟ್ಟೆ ದುಂಬಿಯೇ? ದತ್ತೂರಿ ಕಾಡಿಗೆ ಕಸ್ತೂರಿಯೇ? ||1|| ಕಾಜಾಣ ಕಾಗೆ ಕೋಗಿಲೆಯೇ? Read More

ಬಂದೇವಯ್ಯಾ ಗೋವಿಂದ ಶೆಟ್ಟಿ!

ರಚನೆ : ಕನಕದಾಸರು ಬಂದೇವಯ್ಯಾ ಗೋವಿಂದ ಶೆಟ್ಟಿ ನಿಮ್ಮ ಹರಿವಾಣ ತೀರ್ಥ ಪ್ರಸಾದ ಉಂಟೆನಲಾಗಿ ||ಪಲ್ಲವಿ|| ಅಪ್ಪವು ಅತಿರಸ ತುಪ್ಪವು ಬಿಸಿ ಹಾಲು ಒಪ್ಪುವ ಸಕ್ಕರೆ ಯಾಲಕ್ಕಿಯು ಅಪರೂಪವಾದ ಕಜ್ಜಾಯಗಳನೆಲ್ಲ ಛಪ್ಪನ್ನ ದೇಶಕ್ಕೆ ಮಾರುವ ಶೆಟ್ಟಿ ||೧|| ಒಡೆದ ಮಡಕೆ ತಂದು ಅರೆದು ನಾಮವ ಮಾಡಿ ಕೊಡುವೆ ನೀ ಕಾಸಿಗೆ ಒಂದೊಂದಾಗಿ ಒಡಲು ತುಂಬಿ ಮಿಕ್ಕ Read More

ಸಿಂಹರೂಪನಾದ ಶ್ರೀ ಹರಿ

ಸಿಂಹರೂಪನಾದ ಶ್ರೀ ಹರಿ ಶ್ರೀ ನಾಮಗಿರೀಶನೇ ಒಮ್ಮನದಿಂದ ತನ್ನನು ಭಜಿಪರ ಸಮ್ಮತದಿಂದ ಕಾಯುವೆನೆಂದ ಹರಿ||ಅನು|| ತರಳನು ಕರೆಯೆ ಸ್ಥಂಭವು ಬಿರಿಯೇ ತುಂಬಾ ಉಗ್ರವನು ತೋರಿದನು ಕರುಳನು ಬಗೆದು ಕೊರಳೊಳಗಿಟ್ಟು ತರಳನ ಸಲಹಿದ ಶ್ರೀ ನರಸಿಂಹನೆ|| 1 || ಭಕ್ತರೆಲ್ಲ ಕೂಡಿ ಬಹು ದೂರ ಓಡಿ ಪರಮ ಶಾಂತವನು ಬೇಡಿದರು ಕರೆತಂದು ಸಿರಿಯನು ತೊಡೆಯೊಳು ಕೂಡಿಸಲು ಪರಮ Read More

ಹರಿಕಥಾಮೃತಸಾರ – ಸರ್ವಪ್ರತೀಕ ಸಂಧಿ -10

 ಶ್ರೀ ಜಗನ್ನಾಥದಾಸ ವಿರಚಿತ   ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/ ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು// ಆವ ಪರಬೊಮ್ಮನ ಅತಿವಿಮಲ ಅಂಗಾವ ಬದ್ಧರು ಎಂದೆನಿಪ ರಾಜೀವಭವ ಮೊದಲಾದ ಅಮರರು ಅನುದಿನದಿ ಹರಿಪದವ ಸೇವಿಪರಿಗೆ ಅನುಕೂಲರಲ್ಲದೆ ತಾವು ಇವರನು ಕೆಡಿಸಬಲ್ಲರೆ ಶ್ರೀವಿಲಾಸಾಸ್ಪದನ ದಾಸರಿಗೆ ಉಂಟೆ ಅಪಜಯವು//1// ಶ್ರೀದನ ಅಂಘ್ರಿ ಸರೋಜಯುಗಳ ಏಕಾದಶ ಸ್ಥಾನ ಆತ್ಮದೊಳಗಿಟ್ಟು ಆದರದಿ ಸಂತುತಿಸಿ ಹಿಗ್ಗುವರಿಗೆ Read More