ಅತಿಥಿ ಎಂದರೆ ಯಾರು?

ಸಂಪದದಲ್ಲಿ “ಮನುಧರ್ಮಶಾಸ್ತ್ರ” ಪುಸ್ತಕ ಓದಲು ಸಿಕ್ಕಿತು. ಲೇಖಕರು ಎನ್.ಕೆ ನರಸಿಂಹಮೂರ್ತಿ. ಅಲ್ಲಿ ತಂದಿರಿಸಿದ್ದ ಸುನಿಲ ಜಯಪ್ರಕಾಶ್ ಅವರಿಗೆ ಧನ್ಯವಾದಗಳು. ಆ ಪುಸ್ತಕದಲ್ಲಿ ಅತಿಥಿ ಪದಕ್ಕಿದ್ದ ಅರ್ಥ – ಈಗ ಬಳಕೆಯಲ್ಲಿರುವುದಕ್ಕಿಂತ ಬೇರೆಯಾಗಿರುವುದು ತಿಳಿದು ಆಶ್ಚರ್ಯವಾಯಿತು. ಬರಹ ನಿಘಂಟಿನ ಪ್ರಕಾರ – ಅತಿಥಿಯೆಂದರೆ, ಆಮಂತ್ರಣವನ್ನು ಪಡೆದು ಯಾ ಪಡೆಯದೆ ಮನೆಗೆ ಬಂದ ವ್ಯಕ್ತಿ.   ಮನೆಗೆ ಬರುವ ನೆಂಟರು, ಸ್ನೇಹಿತರನ್ನು Read More

ಕಥೆ ಬಗ್ಗೆ ಇಲ್ಲಿ ಮಾತಾಡೋಣ..

ಕಥೆ ಬಗ್ಗೆ ಮಾತು – ಕಥೆ ನಡೆಸಲು ಈಗಿರುವ  “ಕಥೆ ಕಟ್ಟೋಣ ಬನ್ನಿ”  ದಾರ ತುಂಬಾ ಉದ್ದವಾಗಿ ಬೆಳೆದಿರುವುದರಿಂದ, ಕಥೆ ಕಟ್ಟುವವರ ಅನುಕೂಲಕ್ಕೆಂದು ಈ ಹೊಸ ಸೂತ್ರ .  ಬನ್ನಿ ಇಲ್ಲೇ ಮಾತಾಡಿ. ಸುನಯನ , ಕನ್ನಿಕಾ ಪಾತ್ರಗಳು ಮರೆಯಾಗಿ,  ಆ ಜಾಗದಲ್ಲಿ ಈಗ ಯಾಮಿನಿ, ಸೃಷ್ಟಿ ಎಂಬ ಮತ್ತೆರಡು ಸುಂದರ ಹೆಸರುಗಳುಳ್ಳ ಪಾತ್ರಗಳು ಅರಳಿ ನಿಂತಿವೆ. Read More

ಸಿ.ಬಿ.ಐ.ಶಂಕರ್ – ಕಾಡು ನೋಡ ಹೋದೆ

ಚಿತ್ರ: ಸಿ.ಬಿ.ಐ.ಶಂಕರ್ (೧೯೮೯) ಸಾಹಿತ್ಯ, ಸಂಗೀತ: ಹಂಸಲೇಖ ಗಾಯಕರು : ಎಸ್.ಪಿ. ಬಾಲಸುಬ್ರಹ್ಮಣ್ಯಂ, ಚಿತ್ರ ಕಾಡು ನೋಡ ಹೋದೆ ಕವಿತೆಯೊಡನೆ ಬಂದೆ ಕವಿತೆಯೊಳಗೆ ಹೋಗಿ ರಾಗದೊಡನೆ ಬಂದೆ ಕಡಲ ನೋಡ ಹೋದೆ ಮಾಯದ ಕಲೆಗೆ ಬಲೆಯ ತಂದೆ ಬಲೆಯ ಬೀಸಿ ಕಾದು ಮೋಹದ ತರುಣಿಯೊಡನೆ ಬಂದೆ ಮಾತನಾಡಲು ಅವಳು ಮಾಯವಾದಳು | ಹೂವಿನಲ್ಲಿ ಅವಿತೆ ಬಿಡಲಿಲ್ಲ Read More

ಬಾಳೆಂಬ ಬಣ್ಣದ ಬುಗುರಿ

ಸುದೀಪ ಮನೆ ತಲುಪುವುದಕ್ಕೂ, ಸೀತಾಬಾಯಿ,ಕನ್ನಿಕಾ ಆಟೊದಿಂದಿಳಿಯುವುದಕ್ಕೂ ಸರಿಯಾಯಿತು. ಸದ್ಯ, ಅಮ್ಮನಿಂದ ಬೈಸಿಕೊಳ್ಳುವುದು ತಪ್ಪಿಸಿಕೊಳ್ಳುವುದು ತಪ್ಪಿತು ಅಂದುಕೊಂಡ ಸುದೀಪ. ಬೀಗ ತೆರೆದು ಲಗ್ಗೇಜುಗಳನ್ನು ಹೊತ್ತು ಒಳಸಾಗಿಸಿದ. ಕನ್ನಿಕಾಳು ಸುದೀಪನಿಗೆ ನೆರವಾದಳು. “ಪ್ರಯಾಣ ಸುಖವಾಗಿತ್ತೇನೇ ಕುನ್ನಿಕಾ?” ಎಂದು ಅವಳನ್ನು ರೇಗಿಸಲು ಮರೆಯಲಿಲ್ಲ ಸುದೀಪ. ಕಾಫಿ ಬೆರೆಸುತ್ತಿದ್ದ ಸೀತಾಬಾಯಿಯ ಮನಸ್ಸಿನಲ್ಲಿ ಕನಸುಗಳ ಮೆರವಣಿಗೆ! ಈ ಬಾರಿ ಸುದೀಪನಿಂದ ಮದುವೆಗೆ ಒಪ್ಪಿಗೆ Read More