ಕಾಗೆಯೊಂದು ಹಾರಿಬಂದು….

ಹೆಸರೇ ಸುನೇತ್ರ! ಆದರೆ ಅವಳ ಸುಂದರ ಕಣ್ಣುಗಳು ತುಂಬಿಕೊಂಡಿರುತ್ತಿದ್ದುದೇ ಹೆಚ್ಚು. ಈ ಬಾರಿ ಆ ಕಣ್ಣೀರಿಗೆ ಹೆಚ್ಚಿನ ಬೆಲೆಯಿತ್ತು. ಅಲ್ಲಿ, ದೂರದಲ್ಲಿ ಅವಳ ಅಪ್ಪ ತೀರಿಕೊಂಡಿದ್ದರು. ಇಲ್ಲಿ ಅವಳನ್ನು ಶವ ನೋಡಲೂ ಹೋಗದಂತೆ ನಿರ್ಬಂಧದಲ್ಲಿರಿಸಲಾಗಿತ್ತು. ಕೊನೆಗೂ ಕೊಟ್ಟ ಮನೆಯ ಕಟ್ಟುಗಳನ್ನು ಬಿಚ್ಚಿಕೊಂಡು ಹುಟ್ಟಿದ ಮನೆಗೆ ಅವಳು ಕಾಲಿಡುವಹೊತ್ತಿಗೆ ಸುನೇತ್ರಳ ಅಪ್ಪ ಮಗಳಿಗೆ ಕಾಯದೆ ಕೊನೆಯ ಮನೆ Read More

`ಕರಿ ದಿನ’ದ ಬೆಳಗಿಗೆ

`ಯುಗಾದಿ’ ದಿನ ಗೆಳತಿಯಿಂದ ಬಂದಿದ್ದ ಶುಭಾಶಯ ಪತ್ರದಲ್ಲಿ ಬೇಂದ್ರೆಯವರ ಕವಿತೆಯ ಈ ಸಾಲುಗಳು ತಂಪಾದ ನಗು ಬೀರುತ್ತಿದ್ದವು. ಪ್ರಾರ್ಥನೆ ಲೇಸೆ ಕೇಳಿಸಲಿ ಕಿವಿಗೆ, ನಾಲಿಗೆಗೆ ಲೇಸೆ ನುಡಿದು ಬರಲಿ. ಲೇಸೆ ಕಾಣಿಸಲಿ ಕಣ್ಗೆ, ಜಗದಲಿ ಲೇಸೆ ಹಬ್ಬುತಿರಲಿ. ಲೇಸೆ ಕೈಗಳಿಂದಾಗುತಿರಲಿ. ತಾ ಬರಲಿ ಲೇಸು ನಡೆದು. ಲೇಸನುಂಡು, ಲೇಸುಸುರಿ, ಇಲ್ಲಿರಲಿ ಲೇಸೆ ಮೈಯ್ಯ ಪಡೆದು. -ಅಂಬಿಕಾತನಯದತ್ತ Read More

ಯುಗಾದಿಯ ಹಾಡು

ಕವಿ – ಜಿ. ಎಸ್. ಶಿವರುದ್ರಪ್ಪ ಗಾಯಕ – ಡಾ. ಶಶಿನಾಥ್ ಗೌಡ ಹಾಡು ಕೇಳಿ ಬಂದ ಚೈತ್ರದ ಹಾದಿ ತೆರೆದಿದೆ ಬಣ್ಣ-ಬೆಡಗಿನ ಮೋಡಿಗೆ ಹೊಸತು ವರ್ಷದ ಹೊಸತು ಹರ್ಷದ ಬೇವು-ಬೆಲ್ಲದ ಬೀಡಿಗೆ. ಕೊಂಬೆ ಕೊಂಬೆಯ ತುಂಬ ಪುಟಿದಿದೆ ಅಂತರಂಗದ ನಂಬಿಕೆ ಚಿಗುರು ಹೂವಿನ ಬಣ್ಣದಾರತಿ ಯಾವುದೋ ಆನಂದಕೆ! ಇದ್ದುದೆಲ್ಲವು ಬಿದ್ದುಹೋದರು ಎದ್ದು ಬಂದಿದೆ ಸಂಭ್ರಮ. Read More

ಹೀಗಿದ್ದರು ಡಿವಿಜಿ!

(“ಜಗದ ಪೊಗಳಿಕೆಗೆ ಬಾಯ್‍ಬಿಡದೆ ಸುಫಲ ಸುಮಭರಿತ ಪಾದಪದಂತೆ ನೈಜಮಾದೊಳ್ಪಿನಿಂ ಬಾಳ್ವವೊಲು’ ಇದು ಡಿವಿಜಿಯವರ ಕವಿತೆ ಮಾತ್ರವಲ್ಲ, ಜೀವನದ ರೀತಿಯೇ.” ಬರಹ, ಬದುಕು ಎರಡರಲ್ಲೂ ಧೀಮಂತಿಕೆ ಮೆರೆದವರು ಡಿ.ವಿ.ಜಿ(ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ). ನೀಲತ್ತಹಳ್ಳಿ ಕಸ್ತೂರಿಯವರ `ಡಾ||ಡಿ.ವಿ.ಗುಂಡಪ್ಪ – ಜೀವನ ಮತ್ತು ಸಾಧನೆ’ ಪುಸ್ತಕದಲ್ಲಿ ಡಿವಿಜಿಯವರ ವ್ಯಕ್ತಿತ್ವವನ್ನು ತೆರೆದಿಡುವ ಈ ಬರಹ ಕಂಡೆ. ಅದನ್ನು ಇಲ್ಲಿ ತಂದಿಟ್ಟು, ತುಳಸಿವನವನ್ನು Read More