`ಕರುಣಿಸೋ ರಂಗಾ!’ – ಇಂಥ ಇನ್ನಷ್ಟು ಸಂತಸಗಳ ಈ ಬಾಳಿಗೆ!
ನಿನ್ನೆ, ಜುಲೈ, ಹದಿಮೂರರ ಸಂಜೆ, ಅರೋರಾದ ಬಾಲಾಜಿ ದೇವಸ್ಥಾನದಲ್ಲಿ, ವಿದ್ಯಾರಣ್ಯ ಕನ್ನಡಕೂಟದ ವಾರ್ಷಿಕ ‘ದಾಸ ದಿನ’ ಆಚರಣೆಯ ಪ್ರಯುಕ್ತ ಗಾಯಕ ಶ್ರೀನಿವಾಸ ಜೋಷಿಯವರ ಸಂಗೀತ ಕಾರ್ಯಕ್ರಮವಿತ್ತು. ಪಂಡಿತ ಭೀಮಸೇನ ಜೋಷಿಯವರ ಮಗನೂ, ಶಿಷ್ಯನೂ ಆದ ಶ್ರೀನಿವಾಸ ಜೋಷಿಯವರು ಹಾಡುತ್ತಿದ್ದರು. ತಂದೆಯನ್ನು ನೆನಪಿಸುವ ಅದೇ ರೂಪ, ಅಷ್ಟೊಂದು ಪಕ್ವಗೊಂಡಿರದ, ಆದರೆ ಅದೇ ದನಿ! ಸಹಜವಾಗಿ ಎಲ್ಲರ ಮನಸ್ಸಿನಲ್ಲಿ Read More