ಬಾ ಸವಿತಾ! – ಮಾಸ್ತಿ ವೆಂಕಟೇಶ ಅಯ್ಯಂಗಾರ್

ರಚನೆ : ಮಾಸ್ತಿ ವೆಂಕಟೇಶ ಅಯ್ಯಂಗಾರ್ (ಶ್ರೀನಿವಾಸ) ಬಾ ಸವಿತಾ ಬಾ ಸವಿತಾ ಒಳಗಿನ ಕಣ್ಣನು ಮುಚ್ಚಿಸಿವೊಮ್ಮೆ ತಿಳಿವಿಗೆ ಬಣ್ಣವ ಹಚ್ಚಿಸಿವೊಮ್ಮೆ ಒಳಿತಲ್ಲದುದೆ ಒಳಿತೆಂಬುದರ ಚಳಕವೆಲ್ಲಕೆ ವಿನಾಶವ ತಾ ಬಾ ಸವಿತಾ ಬಾ ಸವಿತಾ ಬಾ ಸವಿತಾ ನೆಲೆಯಿಂದ ಹೊರಟು ಅಲೆ ಅಲೆ ಅಲೆ ಅಲೆ ಛಲ ತೊಟ್ಟ ಮಲ್ಲ, ವಾಹಿನಿ ಬಾ ನಿಲವಿಲ್ಲಾ ಜಗದಿ Read More

ಮಾತಾಡ್ ಮಾತಾಡ್ ಮಲ್ಲಿಗೆ!

ಪ್ರಪಂಚಾದ್ಯಂತ ಇರುವ ಜನರು ‘ಹಣ ಉಳಿಸುವುದು ಹೇಗೆ?’, ‘ಇರುವ ಹಣವನ್ನು ಕಳೆಯದೆ ಬೆಳೆಸುವುದು ಹೇಗೆ?’ ‘ಮೈ ಕರಗಿಸುವುದು ಹೇಗೆ?’, ‘ದಷ್ಟಪುಷ್ಟ ಮೈ ಬೆಳೆಸುವುದು ಹೇಗೆ?’, ‘ಸಂತೆಯಲ್ಲಿ ಕುಂತರೂ ಏಕಾಂತ ಸಾಧಿಸುವುದು ಹೇಗೆ?’, ‘ಯೋಗ ಕಲಿಯುವುದು ಹೇಗೆ?’, ‘ಓದುವುದು ಹೇಗೆ?’, ‘ಓದಿದ್ದನ್ನು ಮರೆಯದೆ ಇರುವುದು ಹೇಗೆ?’, ‘ಅದನ್ನು ಕಲಿಯುವುದು ಹೇಗೆ?’,`ಇದನ್ನು ಮರೆಯುವುದು ಹೇಗೆ?’ ‘ಎಂದೋ ಕಲಿತ ಯಾವುದರಿಂದಲೋ Read More

ಅಪ್ಪಾ! ಅಪ್ಪಾ! ನಂಗೆ ನೀನು ಬೇಕಪ್ಪಾ!

ನಾನು ನಮ್ಮ ತಂದೆಯನ್ನು ‘ಅಣ್ಣ’ ಎನ್ನುತ್ತಿದ್ದೆ. ನಾನೇನು, ನಮ್ಮ ಶಾಲೆಯಲ್ಲಿ ಓದುತ್ತಿದ್ದ ಮುಕ್ಕಾಲು ಪಾಲು ಹುಡುಗಿಯರೆಲ್ಲಾ ತಮ್ಮ ತಂದೆಯನ್ನು ‘ಅಣ್ಣಾ’ ಎಂದೇ ಕರೆಯುತ್ತಿದ್ದರು. ಒಬ್ಬಿಬ್ಬರು, ‘ಅಪ್ಪಾಜಿ’ ಅನ್ನುತ್ತಿದ್ದರು. ನನ್ನೊಂದಿಗೆ ಓದುತ್ತಿದ್ದ ಕೆಲವು ಮಾರವಾಡಿ ಮನೆಯ ಹುಡುಗಿಯರು ಮಾತ್ರ ‘ದಾದಾಜಿ’, ‘ಬಾಬೂಜಿ’ ಇತ್ಯಾದಿ ನಾವು ಕೇಳೇ ಇಲ್ಲದ ರೀತಿಯಲ್ಲಿ ತಮ್ಮ ತಂದೆಯರನ್ನು ಸಂಬೋಧಿಸುತ್ತಿದ್ದರು. ಇವರೆಲ್ಲರೂ, ವ್ಯಾಪಾರಕ್ಕೆಂದು ಉತ್ತರಭಾರತದ Read More

ಯಾಕೆ ಮೂಕನಾದ್ಯೋ ಗುರುವೇ

ಯಾಕೆ ಮೂಕನಾದ್ಯೋ ಗುರುವೆ ನೀ ಯಾಕೆ ಮೂಕನಾದ್ಯೋ । ಯಾಕೆ ಮೂಕನಾದೆ ಲೋಕಪಾಲಕ ಎನ್ನ । ಸಾಕುವರ್ಯಾರಯ್ಯ ಶ್ರೀಕರ ರಾಘವೇಂದ್ರ ॥ ಪಲ್ಲವಿ || ಹಿಂದಕ್ಕೆ ನೀ ಎನ್ನ ಮುಂದೆ ಸುಳಿದಾಡಿದಿ । ಮಂದಿಯೊಳಗೆ ಎನ್ನ ಮಂದನ್ನ ॥ ೧ ॥ ಬೇಕಾಗದಿದ್ದರಿನ್ಯಾಕೆ ಕೈಯನು ಪಿಡಿದೆ । ಕಾಕುಜನರೊಳೆನ್ನ ನೂಕಿಬಿಟ್ಟು ನೀನು ॥ ೨ ॥ Read More

ಮನೆಯೇ ಗುಡಿಯಮ್ಮ

  ಚಿತ್ರ – ಗೃಹಲಕ್ಷ್ಮಿ ಗಾಯಕಿ – ಎಸ್. ಜಾನಕಿ ಮನೆಯೇ ಗುಡಿಯಮ್ಮ ಪತಿಯೇ ದೇವರಮ್ಮ ದೇವರ ಮುಂದೆ ಕಿರುನಗೆ ಎಂಬ ಜ್ಯೋತಿಯ ಬೆಳಗಮ್ಮ||ಪ| ಸೇವೇಯೇ ನಿನ್ನ ಉಸಿರಾಗಿರಲಿ ತ್ಯಾಗವೇ ಬಾಳಿನ ಪಲ್ಲವಿಯಾಗಲಿ ಈ ಸಂಸಾರವೇ ಸುಖಸಾಗರವು ಎನಿಸುವ ಭಾಗ್ಯವು ನಿನದಾಗಿರಲಿ ||-೧-|| ಹಾಡುವ ಕೊರಳು ಕೋಗಿಲೆಗಾಯ್ತು ಆಡುವ ಅಂದ ನವಿಲಿನದಾಯ್ತು ಯಾರಿಗೆ ಏನನು ಕೊಡುವನೊ Read More