ನೀರೆ ತೋರೆಲೆ ನೀಲವರ್ಣದ ದೇವನ

ರಚನೆ – ವಾದಿರಾಜರು ವಿದ್ಯಾಭೂಷಣರ ದನಿಯಲ್ಲಿ ನೀರೆ ತೋರೆಲೆ ನೀರೆ ತೋರೆಲೆ ನೀಲವರ್ಣದ ದೇವನ ಭಾಮೆ ತೋರೆಲೆ ಭಾಮೆ ತೋರೆಲೆ ಬಾಲ ಉಡುಪಿಯ ಕೃಷ್ಣನ || ಕಡೆವ ಕಡೆಗೋಲು ನೇಣು ಸಹಿತಲಿ ಕಡಲಿನೊಳಗಿಂದ ಬಂದನ ಬಿಡದೆ ಭಕ್ತರ ಒಡನೆ ಪಾಲಿಪ ರಂಗ ಉಡುಪಿಯ ಕೃಷ್ಣನ|| ಮುದ್ದುಮುಖದವ ಮೂರು ಜಡೆಯಲಿ ಇದ್ದ ಉಡುಪಿಯ ಸ್ಥಳದಲಿ ಒದ್ದು ಶಕಟನ Read More

ನಿನ್ನ ಕರುಣೆಗೆ – ಚೆನ್ನವೀರ ಕಣವಿ

ನಿನ್ನ ಕರುಣೆಗೆ ನಾನು ಕೇಂದ್ರವಾಗಿ ನಿಂದಿರುವೆ ಮೌನದಲಿ ತಲೆಯ ಬಾಗಿ ಮುಗಿಲಿಂದ, ಹಗಲಿಂದ, ಇರುಳಿಂದ ಬಂದು ಮುಗಿಯದಾವುದೊ ಮಹಾದ್ಭುತವ ತಂದು, ಬದುಕು ಪೊರೆ ಪೊರೆ ಬಿಚ್ಚಿ ಹದಗೊಳಿಸಲೆಂದು ಒಳಗು ಹೊರಗೂ ತುಂಬಿ ತುಳುಕಿರುವೆ ಇಂದು. ಅಂಜುವೆನು, ಅಳುಕುವೆನು ಅಷ್ಟಿಷ್ಟಕೆಲ್ಲ ಮಂಜು ಮುಗಿಬೀಳುವುದು ಭೂಮಿ ಬಾನೆಲ್ಲ: ಹಿಂಜುವುದು ನೇಸರನ ನೂರಾರು ಕಿರಣ ಜೇಡಬಲೆ ತುಂಬೆಲ್ಲ ಮುತ್ತಿನಾಭರಣ. ಒಂದೊಂದು Read More

ಗಗನದಿ ಸಾಗಿವೆ – ಚೆನ್ನವೀರ ಕಣವಿ

ಕವನ : ಗಗನದಿ ಸಾಗಿವೆ ಕವಿ : ಚೆನ್ನವೀರ ಕಣವಿ ಗಗನದಿ ಸಾಗಿವೆ ಬಾಗಿವೆ ಮೋಡ ಹೋಗಿದೆ ನೀರನು ಸುರಿದು; ಬರುವುವು, ಬಂದೇ ಬರುವುದು ನೋಡ ತುಂಬಿಸಿ, ತುಳುಕಿಸಿ ಹರಿದು. ಇಳೆಗೂ ಬಾನಿಗು ಮಳೆ ಜೋಕಾಲಿ ತೂಗಿದೆ, ತಂಗಿದೆ ಚೆಲುವು; ಹಸುರೇ ಹಬ್ಬಿದೆ, ಹಸುರೇ ತಬ್ಬಿದೆ ಹೆಸರಿಗು ಕಾಣದು ನೆಲವು. ನಸುಕೋ, ಸಂಜೆಯೊ, ಮಿಸುಕದು ಬೆಳಕು, Read More

ಭೂಮಿಗೆ

ಎದೆಯು ಬಿರಿದು ಪದವು ಕುಸಿಯೆ ತಬ್ಬಿ ಹಿಡಿದ ತಾಯಿಯೆ ಬೇರುಗಳಲಿ ಜೀವ ತುಂಬಿ ಚಿಗುರ ಪೊರೆದ ಮಾಯೆಯೆ ಹೂವು ಕೊಟ್ಟು ಹಣ್ಣು ಕೊಟ್ಟು ಉಪಚರಿಸಿದ ಮಮತೆಯೆ ಮುತ್ತು ರತ್ನ ವಜ್ರ ಖಚಿತ ಖ್ಯಾತಿವೆತ್ತ ಘನತೆಯೆ ಭೂರಮಣರೆಂದು ಮೆರೆದ ಸಾಮ್ರಾಟರ ಹುಟ್ಟಗಿಸಿ ಹೊಟ್ಟೆಲಿಟ್ಟ ರಾಣಿಯೆ ದೈತ್ಯ ವೃಕ್ಷ ಬಿಳಿಲುಗಳೇ ನಿನ್ನ ಹರವಿಕೊಂಡ ವೇಣಿಯೆ? ಕಾಡಿಬೇಡಿ ಬಂದವರಿಗೆ ನೀಡಲೆಂದೇ Read More

ದಾಸೋಹಂ ತವ ದಾಸೋಹಂ

ದಾಸೋಹಂ ತವ ದಾಸೋಹಂ ತವ ದಾಸೋಹಂ ತವ ದಾಸೋಹಂ ||ಪಲ್ಲವಿ|| ವಾಸುದೇವ ವಿಗತಾಘಸಂಘ ತವ ||ಅನು ಪಲ್ಲವಿ|| ಜೀವಾಂತರ್ಗತ ಜೀವ ನಿಯಾಮಕ ಜೀವ ವಿಲಕ್ಷಣ ಜೀವನದ ಜೀವಾಧಾರಕ ಜೀವರೂಪಿ ರಾ- ಜೀವ ಭವಜನಕ ಜೀವೇಶ್ವರ ತವ ||೧|| ಕಾಲಾಂತರ್ಗತ ಕಾಲನಿಯಮಕ ಕಾಲಾತೀತ ತ್ರಿಕಾಲಜ್ಞ ಕಾಲ ಪ್ರವರ್ತಕ ಕಾಲನಿವರ್ತಕ ಕಾಲೋತ್ಪಾದಕ ಕಾಲಮೂರ್ತಿ ತವ ||೨|| ಕರ್ಮಕರ್ಮಕೃತ ಕರ್ಮಕೃತಾಗಮ Read More